Thursday, December 24, 2020

पाठ 1 कश्मीरी सेब

 


पाठ - 2  कश्मीरी सेब                                           - लेखक :- प्रेमचंद

                           

                             - प्रेमचंद

इस कहानी में बाजार में लोगों के साथ होनेवाली धोखेबाज़ी पर प्रकाश डाला गया है। ख़रीदारी करते समाय सावधानी बरतने की आवश्यकता पर ज़ोर दिया गया है ।


 

 लेखक  परिचय-  प्रेमचंद

 

जन्म :

 

31 जुलाई  1880          

स्थल :

वारणासी  के पास  लमही गाँव मे हुआ |

वास्तविक :

धनपतराय था |

शिक्षा :

वे मेट्रिक  तक ही पढ़ पाये |

क्र्या क्षेत्र :

वे शिक्षा विभाग मे नौकरी  करते थे|

साहित्यिक विध

यथार्थवादी कथाकार थे |

रचनाएँ :

 

ü उपन्यास :

गोदान, सेवासदन, गबन, निर्मला, कर्मभूमि

ü कहानी संग्रह :

बड़े घर की बेटी, नमक का दरोगा, पंच परमेश्वर, पूस की रात आदि,| प्रेमचंद की कहानियाँ मानस सरोवर नाम से संकलित है |

ü मृत्यु :

सन 5 अक्तूबर 1981

 

पाठ का आशय –

लेखक अपना अनुभव बताते हुए पाठकों को सचेत करते है कि अगर ख़रीदारी करते समय सावधानी नहीं बरतें तो धोका  खाने कि संभावना होती है 


ಕಾಶ್ಮೀರಿ ಸೇಬುಹಣ್ಣು ಕನ್ನಡದಲ್ಲಿ ಸಾರಾಂಶ:

 

ಈ ಕಥೆಯಲ್ಲಿ ಲೇಖಕರು ಮಾರುಕಟ್ಟೆಯಲ್ಲಿ ಆಗುವ ಮೋಸದ ಬಗ್ಗೆ ತಿಳಿಸಿ ಗ್ರಾಹಕರು ಜಾಗರೂಕರಾಗಿರು ವಂತೆ ಕರೆ ನೀಡಿದ್ದಾರೆ.

 

ಲೇಖಕರು ಕೆಲ ವಸ್ತುಗಳನ್ನು ಕೊಳ್ಳಲು ಮಾರುಕಟ್ಟೆಗೆ ಹೋಗುತ್ತಾರೆ. ಅಂಗಡಿಯಲ್ಲಿ ಒಳ್ಳಯ ಬಣ್ಣದ ಸೇಬನ್ನು ನೋಡಿ ಕೊಳ್ಳುವ ಮನಸ್ಸಾಗುತ್ತದೆ. ಇತ್ತೀಚೆಗೆ ಜನರಿಗೆ ಆರೋಗ್ಯದ ಬಗ್ಗೆ ಬಹಳ ಕಾಳಜಿ. ಮೊದಲಿಗೆ ಟೊಮೆಟೋವನ್ನು ಬಳಸುತ್ತಿರಲಿಲ್ಲ. ಈಗ ಅದಕ್ಕೆ ಪ್ರಾಶಸ್ಯ ಸಿಕ್ಕಿದೆ. ಮೊದಲಿಗೆ ಕ್ಯಾರೆಟ್ ಬಡವರ ಆಹಾರವಾಗಿತ್ತು. ಈಗ ಸಿರಿವಂತರಿಗೆ ಮೀಸಲು. ಇದನ್ನೆಲ್ಲಾ ಯೋಚಿಸಿ ಲೇಖಕರು ಪೌಷ್ಠಿಕ ಆಹಾರವಾದ ಸೇಬನ್ನು ಖರೀದಿಸಲು ನಿರ್ಧರಿಸುತ್ತಾರೆ. ಅಂಗಡಿಯವನು ಕಾಶ್ಮೀರದ ಸ್ವಾದಿಷ್ಟ ಸೇಬು ಬಂದಿದೆ ಕೊಳ್ಳಿರೆಂದು ಹೇಳಿದ. ಲೇಖಕರು ತಮ್ಮ ಕೈಚಾರವನ್ನು ಕೊಟ್ಟು ಸೇಬುಹಣ್ಣನ್ನು ಕಟ್ಟಲು ಹೇಳಿದರು.

ಬೆಳಗಿನ ಜಾವ ಉಪಹಾರಕ್ಕಾಗಿ ಸೇಬುಹಣ್ಣನ್ನು ತಿನ್ನಲು ತೆಗೆದಾಗ ಒಂದು ಹಣ್ಣು ಕೊಳೆತುಹೋಗಿತ್ತು. ಒಂದೂ ಕೊಳೆತಿತ್ತು. ಅಂಗಡಿಯವನು ಮೋಸ ಮಾಡಿದ ಎನಿಸಿತು. ಮೂರನೇ ಹಣ್ಣು ಕೊಳೆಯದಿದ್ದರೂ ಮೆತ್ತಗಾಗಿತ್ತು. ನಾಲ್ಕನೆಯದೂ ತಿನ್ನಲು ಯೋಗ್ಯವಿರಲಿಲ್ಲ.

 

ಲೇಖಕರಿಗೆ ದುಡ್ಡಿನ ಬಗ್ಗೆ ಚಿಂತೆಯಿಲ್ಲ. ಅಂಗಡಿಯವನು ಮಾಡಿದ ಮೋಸದ ಬಗ್ಗೆ ಬೇಸರ, ಆದರೆ ಮೋಸದಲ್ಲಿ ಲೇಖಕರ ಪಾತ್ರವೂ ಇತ್ತು. ಹಣ್ಣುಗಳನ್ನು ನೀಡಿ ಖರೀದಿಸಬೇಕಿತ್ತು. ಅವಕಾಶ ಸಿಕ್ಕರೆ ಮೋಸ ಮಾಡುತ್ತಾರೆ. ಆದರೆ ಅವಕಾಶ ಕೊಡುವುದು ನಾವೇ ತಾನೇ, ಹಿಂದೆ ಹೀಗಿರಲಿಲ್ಲ. ಪ್ರಾಮಾಣಿಕತೆ ಇತ್ತು. ಹೆಚ್ಚಿಗೆ ದುಡ್ಡು ಕೊಟ್ಟಿದ್ದರೆ ಹಿಂತಿರುಗಿಸುವ ಪ್ರಾಮಾಣಿಕತೆ ಇತ್ತು. ಆದುದರಿಂದ ಗ್ರಾಹಕರು ಜಾಗರೂಕತೆಯಿಂದ ಇರಬೇಕು. ಇಲ್ಲದಿದ್ದರೆ ನನ್ನಂತೆ ಮೋಸ ಹೋಗಬೇಕಾದೀತು ಎನ್ನುತ್ತಾರೆ ಲೇಖಕರು.



School Photos

 

ಬರದ ಬರೆ

  ಮೊನ್ನೆ ಶನಿವಾರ ಅರ್ಧ ದಿನದ ಶಾಲೆ ಮುಗಿಸಿ,  ಬಸ್ಸತ್ತಿ  ಊರ ಕಡೆಗೆ ಹೊರಟೆ. ನನ್ನೂರಿಗೆ ಹೋಗದೆಯು ತುಂಬಾ ದಿನಗಳಾಗಿತ್ತು. ಹೋಗುವ ದಾರಿ ಮಧ್ಯ ಮಧ್ಯದಲ್ಲಿ ಅಲ್ಲಲ್ಲಿ ಬ...