इस कहानी में बाजार में लोगों के साथ
होनेवाली धोखेबाज़ी पर प्रकाश डाला गया है। ख़रीदारी करते समाय सावधानी बरतने की
आवश्यकता पर ज़ोर दिया गया है ।
लेखकपरिचय-प्रेमचंद
जन्म :
31
जुलाई 1880
स्थल :
वारणासी के पास
लमही गाँव मे हुआ |
वास्तविक :
धनपतराय
था |
शिक्षा :
वे
मेट्रिक तक ही पढ़ पाये |
क्र्या क्षेत्र :
वे
शिक्षा विभाग मे नौकरी करते थे|
साहित्यिक विध
यथार्थवादी
कथाकार थे |
रचनाएँ :
üउपन्यास :
गोदान,
सेवासदन,
गबन,
निर्मला,
कर्मभूमि
üकहानी संग्रह :
बड़े
घर की बेटी,
नमक का दरोगा,
पंच परमेश्वर,
पूस की रात आदि,| प्रेमचंद की कहानियाँ ‘मानस
सरोवर’
नाम से संकलित है |
üमृत्यु :
सन
5 अक्तूबर 1981
पाठ का आशय –
लेखक
अपना अनुभव बताते हुए पाठकों को सचेत करते है कि अगर ख़रीदारी करते समय सावधानी
नहीं बरतें तो धोका खाने कि संभावना
होती है
ಕಾಶ್ಮೀರಿ ಸೇಬುಹಣ್ಣು ಕನ್ನಡದಲ್ಲಿ ಸಾರಾಂಶ:
ಈ ಕಥೆಯಲ್ಲಿ ಲೇಖಕರು ಮಾರುಕಟ್ಟೆಯಲ್ಲಿ ಆಗುವ ಮೋಸದ ಬಗ್ಗೆ ತಿಳಿಸಿ
ಗ್ರಾಹಕರು ಜಾಗರೂಕರಾಗಿರು ವಂತೆ ಕರೆ ನೀಡಿದ್ದಾರೆ.
ಲೇಖಕರು ಕೆಲ ವಸ್ತುಗಳನ್ನು ಕೊಳ್ಳಲು ಮಾರುಕಟ್ಟೆಗೆ ಹೋಗುತ್ತಾರೆ.
ಅಂಗಡಿಯಲ್ಲಿ ಒಳ್ಳಯ ಬಣ್ಣದ ಸೇಬನ್ನು ನೋಡಿ ಕೊಳ್ಳುವ ಮನಸ್ಸಾಗುತ್ತದೆ. ಇತ್ತೀಚೆಗೆ ಜನರಿಗೆ
ಆರೋಗ್ಯದ ಬಗ್ಗೆ ಬಹಳ ಕಾಳಜಿ. ಮೊದಲಿಗೆ ಟೊಮೆಟೋವನ್ನು ಬಳಸುತ್ತಿರಲಿಲ್ಲ. ಈಗ ಅದಕ್ಕೆ ಪ್ರಾಶಸ್ಯ
ಸಿಕ್ಕಿದೆ. ಮೊದಲಿಗೆ ಕ್ಯಾರೆಟ್ ಬಡವರ
ಆಹಾರವಾಗಿತ್ತು. ಈಗ ಸಿರಿವಂತರಿಗೆ ಮೀಸಲು. ಇದನ್ನೆಲ್ಲಾ ಯೋಚಿಸಿ ಲೇಖಕರು ಪೌಷ್ಠಿಕ ಆಹಾರವಾದ
ಸೇಬನ್ನು ಖರೀದಿಸಲು ನಿರ್ಧರಿಸುತ್ತಾರೆ. ಅಂಗಡಿಯವನು ಕಾಶ್ಮೀರದ ಸ್ವಾದಿಷ್ಟ ಸೇಬು ಬಂದಿದೆ
ಕೊಳ್ಳಿರೆಂದು ಹೇಳಿದ. ಲೇಖಕರು ತಮ್ಮ ಕೈಚಾರವನ್ನು ಕೊಟ್ಟು ಸೇಬುಹಣ್ಣನ್ನು ಕಟ್ಟಲು ಹೇಳಿದರು.
ಬೆಳಗಿನ ಜಾವ ಉಪಹಾರಕ್ಕಾಗಿ ಸೇಬುಹಣ್ಣನ್ನು ತಿನ್ನಲು ತೆಗೆದಾಗ ಒಂದು
ಹಣ್ಣು ಕೊಳೆತುಹೋಗಿತ್ತು. ಒಂದೂ ಕೊಳೆತಿತ್ತು. ಅಂಗಡಿಯವನು ಮೋಸ ಮಾಡಿದ ಎನಿಸಿತು. ಮೂರನೇ ಹಣ್ಣು
ಕೊಳೆಯದಿದ್ದರೂ ಮೆತ್ತಗಾಗಿತ್ತು. ನಾಲ್ಕನೆಯದೂ ತಿನ್ನಲು ಯೋಗ್ಯವಿರಲಿಲ್ಲ.
ಲೇಖಕರಿಗೆ
ದುಡ್ಡಿನ ಬಗ್ಗೆ ಚಿಂತೆಯಿಲ್ಲ. ಅಂಗಡಿಯವನು ಮಾಡಿದ ಮೋಸದ ಬಗ್ಗೆ ಬೇಸರ, ಆದರೆ
ಮೋಸದಲ್ಲಿ ಲೇಖಕರ ಪಾತ್ರವೂ ಇತ್ತು. ಹಣ್ಣುಗಳನ್ನು ನೀಡಿ ಖರೀದಿಸಬೇಕಿತ್ತು. ಅವಕಾಶ ಸಿಕ್ಕರೆ
ಮೋಸ ಮಾಡುತ್ತಾರೆ. ಆದರೆ ಅವಕಾಶ ಕೊಡುವುದು ನಾವೇ ತಾನೇ, ಹಿಂದೆ ಹೀಗಿರಲಿಲ್ಲ.
ಪ್ರಾಮಾಣಿಕತೆ ಇತ್ತು. ಹೆಚ್ಚಿಗೆ ದುಡ್ಡು ಕೊಟ್ಟಿದ್ದರೆ ಹಿಂತಿರುಗಿಸುವ ಪ್ರಾಮಾಣಿಕತೆ ಇತ್ತು. ಆದುದರಿಂದ
ಗ್ರಾಹಕರು ಜಾಗರೂಕತೆಯಿಂದ ಇರಬೇಕು. ಇಲ್ಲದಿದ್ದರೆ ನನ್ನಂತೆ ಮೋಸ ಹೋಗಬೇಕಾದೀತು ಎನ್ನುತ್ತಾರೆ
ಲೇಖಕರು.
Friday, November 13, 2020
ಸರ್ವರಿಗೂ ದೀಪಾವಳಿ ಹಬ್ಬದ ಹಾಗೂ ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು
ವಿಮೋಚನೆ...!
ಬಾಣೆಲೆಯಲಿ ಅರಳು ಹುರಿದಂತೆ
ಸಿಡಿದ ದೀಪಾವಳಿ ಪಟಾಕೆಯಂತೆ..!
ಚಟ-ಪಟನೆ ಸಿಡಿದವು ಜೀವ ಹೆಕ್ಕಿ
ಸೇರಿದವು ಕರೋನಾ ಪ್ರಾಣ ತೆಕ್ಕಿ..!!
ವೈದ್ಯ, ಆರಕ್ಷಕ, ಯೋಧ, ತೇದ ತ್ರಾಣ
ತಾನು ಸವೆದು, ಬೆಳಕ ಕೊಟ್ಟ ಮೇಣ..!
ಕರೋನಾಸುರನ ಬಿರುಸು ಬಾಣ
ಎದೆ ಹೊಕ್ಕು ತೆಗೆದವೇಷ್ಟು ಪ್ರಾಣ?
ಜಗದಲಿ ನಿಲ್ಲದ ಮನುಜನ ಓಟ
ಪ್ರಕೃತಿಯೆ ಅವನಿಗೆ ಕಲಿಸಿತು ಪಾಠ...!
ತುಂಬಕೊ ಮನದಲಿ ಪ್ರೀತಿ ಮಮತೆ
ಸದಾ ಉರಿಯುವಂತೆ ಭಾತ್ರುತ್ವ ಹಣತೆ..!!
ವರುಷ ಕಳೆದರು ಹರುಷವಿಲ್ಲ
ಜೀವ ತೇದರು ಕರುಣೆಯಿಲ್ಲ ..!
ಸಾಕು ಸಾಕು ಇನ್ನೆಷ್ಟು ಕೊಡುವೆ ಯಾತನೆ
ನೀಗು ಈ ಗೃಹಬಂಧನದಿಂದ ವಿಮೋಚನೆ..!!
*******************************
ರಚನೆ: ಬಸವರಾಜ ಭೂತಿ
ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು
Thursday, November 5, 2020
ಬಣ್ಣದ ಬೊರಂಗಿ
ಚುಮುಚುಮು ಚಳಿಯಲ್ಲಿ ಬೆಳಿಗ್ಗೆ ನೀರಿನ ದೊಡ್ಡ ಕಾಲುವೆ ದಾರಿ ಹಿಡಿದು
ವಿಹಾರಕ್ಕೆ ಹೋಗುವಾಗ ಸೂರ್ಯನ ಕಿರಣಗಳು ಮರದ ಟೊಳಲುಗಳ ಸಂಧಿಯಿಂದ ಇಣುಕಿ, ನನ್ನ ಮೈಗೆ ತಾಗಿ, ಒಂತರಾ ಹಿತ ನೀಡುತ್ತಿತ್ತು. ದೂರದ ಬೆಟ್ಟದ ತುದಿಯಲ್ಲಿ
ಹೊಂಬಣ್ಣದಲ್ಲಿ ಮಿಂದೆದ್ದಂತೆ ತಾಯಿ ಮಾಡಿಲಿಂದ ಪ್ರಕೃತಿ ಬೆಳಗಲು ಸೂರ್ಯ ಹೊರಬರುತ್ತಿದ್ದ
ಸೂರ್ಯನ ದಡದ ಮೇಲಿನ ಪೊದೆಗಳಲ್ಲಿ ಹಾಯ್ದ ಸೂರ್ಯನ ಪ್ರತಿಬಿಂಬ ನೀರಲ್ಲಿ ನೋಡಲು ಕಣ್ಣೆರಡು
ಸಾಲದಾಗಿತ್ತು.
ಹಾಗೆಯೇ ಪ್ರಕೃತಿಯ
ಸೌಂದರ್ಯವನ್ನು ಸವಿಯುತ್ತ ಸ್ವಲ್ಪ ಮುಂದೆ ಹೋಗಿ, ಅಲ್ಲೊಂದಿಷ್ಟು ವಿಶಾಲವಾದ ಬಂಡಿಯ ಮೇಲೆ ಕೈಕಾಲುಗಳನ್ನು
ಅಲ್ಲಾಡಿಸುತ್ತ ನಿಂತೆ. ಅಲ್ಲೇ ಪಕ್ಕದಲ್ಲಿದ್ದ ಒಂದು ಬನ್ನಿಯ ಕುರುಚಲು ಕಂಟಿಯ ಮೇಲೆ ಬಿದ್ದ
ಸೂರ್ಯನ ಕಿರಣಕ್ಕೆ ಒಮ್ಮೆಲೇ ಪಕ್ಕನೆ ಏನೋ ಹೊಳೆದಂತೆ ಅನಿಸಿತು. ಸ್ವಲ್ಪ ಹತ್ತಿರ ಬಂದು
ನೋಡಿದೆ,
ನಗಾರಿ ಬೋರಂಗಿ ಬನ್ನಿ ಮರದ ಎಲೆಗಳನ್ನು ತಿನ್ನುತ್ತಿತ್ತು. ಅದನ್ನು
ನೋಡುತ್ತಲೇ ನಾನು ಒಮ್ಮೆಲೆ ನನ್ನ ಬಾಲ್ಯಕ್ಕೆ ಮರಳಿ ಬಿಟ್ಟೆ.
ನಾಲ್ಕೈದು ಜನ ಸ್ನೇಹಿತರು
ಸೇರಿ ಬೋರಂಗಿ ಹುಡುಕಲು ಹೊಲ ಹೊಲ ಅಡ್ಡಾಡಿ, ಬನ್ನಿ ಕಂಟಿ, ಬಾರಿ ಕಂಟಿ, ಸಿಗರ ಕಂಟಿ, ಹೀಗೆ ಕಂಟಿ ಕಂಟಿ ಅಡ್ಡಾಡಿ, ಬೋರಂಗಿ ಹುಡುಕಿ ತರುತ್ತಿದ್ದೇವು. ಒಂದು ವೇಳೆ ಬೋರಂಗಿ
ಸಿಗದಿದ್ದಾಗ ಅಪ್ಪನಿಗೆ ಕಾಡಿ ಬೇಡಿ ಹತ್ತೋ ಇಪ್ಪತ್ತೋ ಪೈಸೆ ಇಸುಕೊಂಡು ಹುಲ್ಲು
ಬಾಜಾರಕ್ಕೆ ( ಈಗಿನ ತರಕಾರಿ ಮಾರುಕಟ್ಟೆಯಂತೆ
ಆಗ ಪ್ರತಿ ದಿನ ಸಾಯಂಕಾಲ ದನಕರುಗಳಿಗಾಗಿ
ಹುಲ್ಲಿನ ಬಜಾರ ನೆರೆಯುತಿತ್ತು)
ಬರುತ್ತಿದ್ದೆವು. ಅಲ್ಲಿ ಕೆಲವರು ಹುಲ್ಲು ಮಾರುವರು ಹುಲ್ಲಿನ ಜೊತೆಗೆ ಹೊಲದಲ್ಲಿ
ಸಿಕ್ಕ ಬೋರುಹುಳು ತಮ್ಮ ಸೆರಗಿನಲ್ಲಿ ಕಟ್ಟಿಕೊಂಡು ಬರುತ್ತಿದ್ದರು. ಕಂಚ್ ಬೋರಂಗಿಯಾದರೆ
ಹತ್ತು ಪೈಸೆ,
ನಗಾರಿ ಅಥವಾ ಬೆಣ್ಣೆ ಬೋರಂಗಿಯಾದರೆ ಇಪ್ಪತ್ತು ಪೈಸೆ, ಕುಡ್ಡ ಬೋರಂಗಿಗೆ ಐದು ಪೈಸೆ, ಕೇಳುತ್ತಿದ್ದರು. ನಾವು ಇಪ್ಪತ್ತು ಪೈಸೆ ಕೊಟ್ಟು ನಗಾರಿ ಬೋರಂಗಿನೆ
ಕೊಳ್ಳುತಿದ್ದೇವು. ನಗಾರಿ ಬೋರಂಗಿ (ಬೆಣ್ಣೆ ಬೋರಂಗಿ ಅಂತಲೂ ಕರೆಯುತ್ತಾರೆ) ಬಾರೀ ಬೇಡಿಕೆ
ಇತ್ತು. ಯಾರ ಹತ್ತಿರ ನಗಾರಿ ಬೋರಂಗಿ ಇರುತ್ತದೋ ಅವರಿಗೆ ಬಾರೀ ಮರ್ಯಾದೆ.
ಬೋರಂಗಿ ತಂದು ಅದರ
ಕುತ್ತಿಗೆಗೆ ಒಂದು ದಾರ ಕಟ್ಟಿ. ಅದು ಪಕ್ಕ ಬಿಚ್ಚಿ ಹಾರಾಡುವದು ಕಂಡು ಖುಷಿಪಡುತ್ತಾ ಹೊರಗೆ
ಬಂದು ಸ್ನೇಹಿತರ ಜೊತೆ ಆಡುತ್ತ ನಿಂತ್ರೆ, ಮತ್ತೆ ಮನೆಗೆ ಬರುವುದು ಹಸಿವಾದಾಗಲೆ. ಕೆಲವು ಸಲ ಬೊರಂಗಿಗಳ
ಜೊತೆಗೆ ಜಿದ್ದು ಕಟ್ಟುತಿದ್ದೇವು. ಎಲ್ಲರೂ ಬೋರಂಗಿಗಳನ್ನೂ ಅಂಗಾತ ಮಲಗಿಸುತ್ತಿದ್ದೇವು ಯಾರ ಬೋರಂಗಿ ಮೊದಲ
ಇರುತ್ತದೆಯೋ ಅವರು ಗೆದ್ದಂತೆ. ಅದಕ್ಕೆ ಹುರಿದುಂಬಲು ಆಕಡೆ ಈಕಡೆ ನೆಲಕ್ಕೆ ಬೆರಳ ತುದಿಯಿಂದ ತಿವಿಯುತ್ತಾ.
"ನಿಮ್ಮಪ್ಪ ನಿಮ್ಮವ್ವ
ಕೈಕಾಲು ಕಟ್ಕೊಂಡು
ಬಾವ್ಯಾಗ ಬಿದ್ದಾರ
ಏಳಲೇ ಬೋರಂಗಿ" ಎಂದು
ಹಾಡುತ್ತಿದ್ದೇವು,
ಕೇವೊಂದು ಕಡೆ ಬೋರುಹುಳ
ನೆಲಕ್ಕೆ ಹಾಕಿ ಡಬ್ಲ್ಯೂಡಬ್ಲ್ಯೂಎಪ್ ನಲ್ಲಿ ನೆಲಕ್ಕೆ ಕೈ ಬಡಿದಂತೆ, "ಹಾರಲೆ ಹನುಮ, ಹಾರಲೇ ಹನುಮ" ಎಂದು ಒಂದೇ ಸವನೆ ಚೀರುತ್ತ. ಅಂಗಾತ ಬಿದ್ದು
ಒದ್ದಾಡುತ್ತಿದ್ದ ಬೊರಂಗಿ ಬೋರಲ ಬಿದ್ದಾಗ
ಆಗುವ ಆನಂದ ಅಷ್ಟಿಷ್ಟಲ್ಲ.
ಬನ್ನಿ ಮರದಲ್ಲಿ ಸಿಗುವ ಈ
ಕೀಟವನ್ನು ಕಂಚಿ ಬೋರಂಗಿ,
ಬೆಣ್ಣೆ ಬೋರಂಗಿ, ನಗಾರಿ ಬೋರಂಗಿ, ಎಂದು ಕರೆದರೆ. ಜೋಳದ ಹೊಲದಲ್ಲಿ ಸಿಗುವಾ ಈ ಕೀಟವನ್ನು ಸಜ್ಜಿ
ಬೋರಂಗಿ ಎಂದು,
ಪೊದೆಗಳ ಮೇಲೆ ಸಿಗುವ ಈ ಕೀಟವನ್ನು ಉತ್ತರ ಕರ್ನಾಟಕದ ಕಡೆಗೆ ಕುಡ್ಡ
ಬೋರಂಗಿ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಈ ಕೀಟವನ್ನು ಒಂದೊಂದು ಕಡೆ ಒಂದೊಂದು ಇಂದಲು
ಕರೆಯುತ್ತಾರೆ. ಬೋರಂಗಿ,
ಬೋರುಳ, ಜೀರುದುಂಬಿ, ಜೀರುಂಡೆ, ಜೀರುಂಬೇ, ಜೀರ್ಜಂಬೇ, ಹೀಗೆ. ಬಣ್ಣ ಬಣ್ಣದ ರೆಕ್ಕೆಯುಳ್ಳ, ನೋಡಲು ಆಕರ್ಷಣೀಯವಾದ, ಯಾರಿಗೂ ತೊಂದರೆ ಮಾಡದ, ಗಿಡಗಳ ಮೇಲೆ ಪೊದೆಗಳಲ್ಲಿ ಹೆಚ್ಚಾಗಿ ಕಾಣ ಸಿಗುವ ಈ ಕೀಟ
ಪ್ರಭೇದಗಳು ಚಳಿಗಾಲದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.
ದಿನಪೂರ್ತಿ ಆಡಿ ರಾತ್ರಿ
ಮಲಗುವಾಗ ಒಂದು ಕಡ್ಡಿ ಪಟ್ಟಣದಲ್ಲಿ ಬನ್ನಿ ತಪ್ಲ, ಸ್ವಲ್ಪ ಜೋಳದ ಹಿಟ್ಟು ಹಾಕಿ ದಾರ ಸುತ್ತಿ ತತ್ತಿ ಹಾಕಲು
ಇಡುತ್ತಿದ್ದೇವು. ಬೆಳಗ್ಗೆ ಎದ್ದ ತಕ್ಷಣ ಮೊದಲು ಕಡ್ಡಿ ಡೆಬ್ಬಿ ತೆಗೆದು, ಅದು ತತ್ತಿ ಹಾಕಿರಬಹುದು ಎಂಬ ಕುತೂಹಲದಿಂದ ನೋಡುತ್ತಿದ್ದೆವು.
ಒಂದು ವೇಳೆ ಅದು ತತ್ತಿ ಹಾಕಿದ್ದಾರೆ. ಖುಷಿಯಿಂದ ಜಿಗದಾಡಿ ಕುಣಿದಾಡಿ, ಸ್ನೇಹಿತರೆಲ್ಲರಿಗೂ ಹೇಳುತ್ತಿದ್ದೆವು. "ನನ್ನ ಬೋರಂಗಿ
ತತ್ತಿ ಹಾಕಿದೆ,
ನಾಳೆ ಅವು ಮರಿಯಾಗುತ್ತವೆ" ಎಂದು. ಎರಡು-ಮೂರು ದಿನ
ಜೀವಂತವಿದ್ದು,
ಬೆಳಗಾಗುವಷ್ಟರಲ್ಲಿ ಬೋರಂಗಿ ಸತ್ತುಹೋಗಿದೆ ಹೆಚ್ಚು. ಮರಿ
ಹಾಕಿದ್ದು ನಾನು ಒಮ್ಮೆಯೂ ನೋಡಿರಲಿಲ್ಲ.
ಹಿಂದೆ ಊರ ಜಾತ್ರೆಗೆ ಮುಂಚೆ ದೊಡ್ಡಾಟ ಆಡುವ ಸಲುವಾಗಿ ಚಾವಡಿಯಲ್ಲಿ ಒಂದು ತಿಂಗಳು ಮೊದಲೇ ಪಾತ್ರದಾರಿಗಳು ಬೈಟಾಕಿ ಹಾಕುತ್ತಿದ್ದರು. ಪೌರಾಣಿಕ ಪಾತ್ರಗಳು ಆದ್ದರಿಂದ ಎಲ್ಲರಿಗೂ ತಲೆಯ ಮೇಲೆ ಕಿರೀಟಗಳು ಇರುತ್ತಿದ್ದವು. ರಾತ್ರಿ ವೇಳೆಯಲ್ಲಿ ಮಿರ ಮಿರ ಮಿಂಚಲೆಂದು, ಇಂತಹ ಬೋರು ಹುಳದ ಪುಕ್ಕಗಳನ್ನು ಕಿರೀಟಕ್ಕೆ ಅಂಟಿಸಿಕೊಂಡು ಶೃಂಗರಿಸಿಕೊಳ್ಳುತ್ತಿದ್ದರು. ರಾತ್ರಿ ವೇಳೆಯಲ್ಲಿ ಮಿರ-ಮಿರ ಮಿಂಚುತ್ತಿದ್ದವು. ಹೀಗೆ ಏನೇನೋ ಬಾಲ್ಯದ ಘಟನೆಗಳನ್ನು ನೆನಪುಗಳನ್ನು ಮಾಡುತ್ತಿರುವಾಗಲೇ. ಹೀಗೆ ಏನೇನೋ ಬಾಲ್ಯದ ಘಟನೆಗಳನ್ನು ನೆನಪುಗಳನ್ನು ಮಾಡುತ್ತಿರುವಾಗಲೇ. ಒಮ್ಮೆಲೆ ನಾನು ಕಲ್ಪನಾ ಲೋಕದಿಂದ ವಾಸ್ತವ ಸ್ಥಿತಿಗೆ ಬಂದೆ.
ಬನ್ನಿ ಮರದಿಂದ ಬೋರಂಗಿಯನ್ನು ಸಾವಕಾಶವಾಗಿ ಬಿಡಿಸಿಕೊಂಡು, ನನ್ನ ಮಕ್ಕಳಿಗೆ ತೋರಿಸುವ ಉದ್ದೇಶದಿಂದ, ಮೆಲ್ಲನೆ ಅಂಗೈಯಲ್ಲಿ ಹಿಡಿದುಕೊಂಡು ಭರಭರನೆ ಮನೆಯಕಡೆ ಹಾದಿ
ಹಿಡಿದೆ. ಮನೆಗೆ ಬರುವಷ್ಟರಲ್ಲಿ ನನ್ನ ಎರಡು ಮಕ್ಕಳು ಮನೆಯಲ್ಲಿ ಆಡುತ್ತಿದ್ದವು. ಒಮ್ಮೆಯೂ ಈ
ಹುಳವನ್ನು ನೋಡದ ನನ್ನ ಮಕ್ಕಳು ಬೋರಂಗಿಯನ್ನು ಕಂಡ ತಕ್ಷಣ ಅಂಜಿ ಚ್ಚಟ್ಟನೆ ಚೀರತೊಡಗಿದರು. ನಾನು ಅವರಿಗೆ
ತಿಳಿಸಿ ಹೇಳುತ್ತಾ. ಹಾಗೂ ಹೀಗೂ ಮಾಡಿ ಅವರ ಕೈಯಲ್ಲಿ ಕೊಟ್ಟು ಒಂದು ಫೋಟೋ ತೆಗೆಸಕೊಂಡು
ಹೆಚ್ಚಿಗೆ ಅದಕ್ಕೆ ಹಿಂಸೆ ಮಾಡುವುದು ಬೇಡವೆಂದು ಅದಕ್ಕೆ ಹಾರಿಬಿಟ್ಟೆವು.
ನಾನು ಚಿಕ್ಕವನಾಗಿದ್ದಾಗ ನಮ್ಮ ತಂದೆ-ತಾಯಿ ಬಳಿಯಲ್ಲಿ ಬೆಳೆದಿದಕಿಂತ ಹೆಚ್ಚು, ಆಯಿ ಮುತ್ಯಾನ ಹತ್ರ ಬೆಳೆದಿದ್ದೆ ಜಾಸ್ತಿ. ಆಗ ಅದೊಂದು ವಿಭಕ್ತ ಕುಟುಂಬ ಮನಿತುಂಬ ಮಕ್ಳು. ನವರಾತ್ರಿ ಹಬ್ಬ ಬಂದ್ರ ಸಾಕು ಸಂಭ್ರಮವೋ ಸಂಭ್ರಮ.
ಹಬ್ಬಕ್ಕಿಂತ ಮೂರನಾಲ್ಕ ದಿನ ಮೊದ್ಲ, ಮನೆ ಸ್ವಚ್ಚಿ ಮಾಡೋ ಮಾಡ್ಬೇಕಾಗ್ತಿತ್ತು. ಅದರಾಗ ಹೇಳಿ ಕೇಳಿ ಸಿಂದಗಿ ಊರಿಗಿ ನೀರಿನ ಬರ ಬ್ಯಾರೆ ಇತ್ತು. ನಾನು ಮತ್ತು ನನ್ನ ಸಣ್ಣಪ್ಪದೆರು ಹೆಚ್ಚು ಕಡಿಮೆ ವಾರಗೆವರೆ ಇದ್ದೆವು. ನಮ್ಮ ಕೆಲ್ಸಾ ಅಂದ್ರ ಮನಿ ತುಂಬಾ ನೀರ ತುಂಬೊದು ಅಷ್ಟೇ. ಹಿಂಗಾಗಿ ಹಬ್ಬ ಹುಣ್ಣಿಮಿ ಬಂದ್ರ ನಮ್ಗ ಎಲ್ಲಿಲ್ಲದ ಸಂಕಟ ಸುರುವಾಗತಿತ್ತು. ಮನಿ ಮಂದಿಗೆಲ್ಲ ನೀರು ಈಡು ಮಾಡುವದು ಬರಗಾಲದಂತಹ ಊರಾಗ ಸಾಮಾನ್ಯ ಕೆಲಸ ಆಗಿರಲಿಲ್ಲ.
ಪೂಜಾರಿಗಳ ಓಣಿಯ ಹೆಗ್ಗೆರೆಪ್ಪನ ದೇವಸ್ಥಾನದ ಹತ್ರ ಇರುವ ಸೇದಿ ಬಾವಿ ಆಗ ಅರ್ಧ ಊರಿಗೆ ನೀರು ಕೊಡ್ತಿತ್ತು. ಹಿಂಗಾಗಿ ಅಲ್ಲಿ ಜನಜಂಗಳಿ ಜಾಸ್ತಿ ಇರುತ್ತಿತ್ತು. ಅದು ನಮ್ಮ ಮನೆಯಿಂದ ಒಂದು ಪರ್ಲಾಗ ದೂರದಲ್ಲಿತ್ತು. ಅದು ತಪ್ಪಿದರ ಮೂರನಾಲ್ಕ ಕಿಲೋ ಮೀಟರ್ ಗಟ್ಟಲೆ ಹ್ಯಾದರು ನೀರ ಸಿಗ್ತಿದಿಲ್ಲ. ನಸುಕಿನ್ಯಾಗ ಪಾಳಿ ಕಡಿಮಿ ಇರತಾದಂತ ಮನ್ಯಾಗ ನಮ್ಮನ್ನ ನಾಲ್ಕು ಗಂಟೆಗೆ ಎಬ್ಬಿಸಿ, ನೀರ ತುಂಬಲಾಕ ಕಳಿಸುತ್ತಿದ್ದರು.
ಇಬ್ಬರು ಚಿಕ್ಕಪ್ಪರದಾಗ ಒಬ್ಬ ನೀರು ಸೇದಿ ಕೊಡುತ್ತಿದ್ದ, ಇನ್ನೊಬ್ಬ ನನ್ಗ ಎದುರ ಬದರಾಗಿ ನೀರು ತಂದು ಕೊಡುತ್ತಿದ್ದ. ಅಲ್ಲಿಂದ ನಾನು ಮನೆಗೆ ತರುತಿದ್ದೆ. ಉಡುದಾರಕ್ಕೆ ಕಡ್ಡಿ ಹಾಕಿ ಗಟ್ಟಿ ಬಿಗಿದ್ರು ಸರಕಾರ ಶಾಲ್ಯಾಗ ಕೊಟ್ಟ ಖಾಕಿ ಚೆಡ್ಡಿ ಮಾತ್ರ ಅಳಸಾಗಿ ಜಾರೊದು ಬಿಡುತ್ತಿರಲಿಲ್ಲ, ಸೊಂಟದ ಮ್ಯಾಲ ನಿಲ್ಲದ ಚಡ್ಡಿಗಿ ಒಂದು ಕೈ ಹಿಡ್ಕೊಂಡು, ಮತ್ತೊಂದು ಕೈಲೆ ಕೊಡ ಹಿಡಕೊಂಡಿರುತಿದ್ವಿ. ಹಂಗ ಹಿಂಗ ಸಂಕಟ ಪಟಗೊತ ಮನೆಗೆ ತಂದ ನೀರ ಸುರಿತಿದ್ವಿ.. ದಿಡಿ ಕೊಡ ಹೊತ್ತು 25 ರಿಂದ 30 ಕೊಡ ನೀರ ದಿನಾ ಬೇಕಾಗುತ್ತಿತ್ತು. ಹಬ್ಬ ಹುಣ್ಣಿ ಬಂದರೆ ವತ್ತಲ, ಹಂಡೆ, ತಪೇಲಿ, ಚಿಳ್ಳಿ-ಮಿಳ್ಳಿ, ಹಿಡಿದು ಎಲ್ಲಾ ತುಂಬಿಸಿಕೊಳ್ಳುತ್ತಿದ್ದರು. ಇದು ನಮ್ಮ ದಿನಚರಿ.
ಅದರಲ್ಲೂ ಹೇಳಿ ಕೇಳಿ ಇದು ನವರಾತ್ರಿ ಹಬ್ಬ ನೋಡ್ರಿ ಮನಿ ಮಂದಿಗೆಲ್ಲ ಮೈತುಂಬ ಕೆಲಸ, ಇಡೀ ದಿನ ಮನೆ ಸ್ವಚ್ಛ ಮಾಡೋದೆ ಆಗಿರತಿತ್ತು. ಹೆಣ್ಮಕ್ಕಳು ಬಳಕಿ ಇರಲಾರದ ಸಾಮಾನಗಲೆಲ್ಲ ಇಂದೆ ಸ್ವಚ್ಛ ಅಗತಿದ್ದವು. ತಿಕ್ಕಿ ತೊಳ್ದು ತೊರಕಿಗಿ ಮನೆಯ ಸೆಲ್ಫ್ ಮ್ಯಾಗ ಜೋಡಿಸಿ ಇಡ್ತಿದ್ರು. ಮನಿಯ ಕಪಾಟನ್ಯಾಗ ಕುಂತ ಕಂಚಿನ ಪಾತ್ರೆಗಳೆಲ್ಲ ಹುಣಸಿ ರಾಡಿ ಹಾಕಿ ತೊಳೆದು ಎದುರಿಗಿ ಕಾಣುವಂಗ ಜೋಡಿಸಿ ಇಡುತಿದ್ದರು.
ಸುಣ್ಣ ಹುರಿಮಂಜ ತಂದು ನೆನೆಯಿಟ್ಟು. ರಾತ್ರಿ ಪೂರಾ ಗ್ವಾಡಿಗಿ ಬಳಿತಿದ್ವಿ. ಕುಂಬಿ ಮ್ಯಾಲೆಲ್ಲ ಹುರಿಮಂಜ ಇಳಿ ಬಿಡ್ತಿದ್ವಿ, ಜಗುಲಿ, ಮಾಡ, ಕಪಾಟಕಗಿ ಒಂದೆರಡು ಬಣ್ಣಾ ತಂದು ಒಮದೆರೆಡು ಗೆರಿಯಳ್ದು ತೆಂಗಿನ ಜುಬ್ರ ಕಟ್ಟಿ ಕುಂಚಾ ಮಾಡಿ ಚಿತ್ರಾ ಬರಿತಿದ್ವಿ. ಮುಂಜಮುಂಜಾಳೆ ಎದ್ದು ಕೌದಿ ಕಂಚಡಿ ತುಂಬಿದ, ಅರಿವೆಯ ಗಂಟ ಹೊತ್ಕೊಂಡು ಲಂಡೇನ ಹಳ್ಳ ಹಿಡಿದು, ಜಾಪಾನ ಬಾವಿಗೆ (ನಮ್ಮೂರಲ್ಲಿ ಇರುವ ಬಾವಿ ಹೆಸರು) ಹೋಗಿ ಹಾಸಿಗೆ ಹೊದಿಕಿ ಒಕ್ಕೊಂಡು (ತೊಳೆದು) ಬರುತ್ತಿದ್ದೆವು.
ಆವತ್ತ ಮನ್ಯಾಗ ಹಿರ್ಯಾರು ಹೊಲಕ್ಕೆ ಹೋಗಿ ಹುತ್ತಿನ ಮಣ್ಣು ತಂದು, ಮಾವಿನ ಟೊಳಲ ತೊರಣ ಕಟ್ಟಿ, ಬಾಳಿದಿಂಡ ನೆಟ್ಟು, ಚಂಡುಹೂವ, ಪತ್ರಿ, ಬನ್ನಿ, ಹಿಂಗ ಅನೇಕ ಸಾಮಗ್ರಿಗಳ ತಂದು, ದೇವರ ಜಗಲಿ ಮ್ಯಾಗ ಹಂದರ ಹಾಕ್ತಿದ್ವಿ, ಮನಿ ಬಾಗಿಲಿಗಿ ತೋರಣ ಕಟ್ಟಿ, ಹುತ್ತಿನ ಮಣ್ಣಾಗ ನಾಲ್ಕೈದು ತರ ಕಾಳ ಮಿಕ್ಸ್ ಮಾಡಿ, ಸಸಿ ಹಾಕಿ, ಅಂಬಾಭವಾನಿ ಹೆಸರನ್ಯಾಗ ದೀಪಾ ಹಾಕ್ತಿದ್ದರು. ಹಬ್ಬ ಮುಗ್ಯಾತನಕಾ ಅದು ಆರದಂಗ ನೋಡಿಕೊಳ್ಳತಿದ್ರು. ನವರಾತ್ರಿ ಮುಗಿಯುವಷ್ಟರಾಗ ಸಸಿಗಳು ಒಂದು ಗೆಣ ಎತ್ತರ ಬೆಳೆದಿರುತ್ತಿದ್ದವು. ದಸರಾ ಹಬ್ಬ ಮುಗಿದ ಬಳ್ಕ ಮನ್ಯಾಗಿನ ಮಕ್ಕಳೆಲ್ಲ ಕೂಡಿ ಸಸಿ ತೆಲಿ ಮ್ಯಾಲ ಹೊತ್ತುಕೊಂಡು ಹೋಗಿ ಕೆರಿಗೊ, ಬಾವಿಗೊ, ಬಿಟ್ಟು ಬರ್ತಿದ್ರು.
ಹಬ್ಬದ ದಿನ ನೋಡ ಬೇಕು ನಮ್ಮ ಸಂಭ್ರಮ ಸಡಗರ. ಸಂಜೆ ನಾಲ್ಕಕ್ಕ ಹೊಸ ಬಟ್ಟಿ ಉಟ್ಕೊಂಡು ಹೋಳಿಗೆ ಕಡುಬು ಉಣ್ಕೊಂಡು, ಕಿಸ್ಯಾ ತುಂಬಾ ಬನ್ನಿ ತುರ್ಕೊಂಡು ಬನ್ನಿ ಮುಡ್ಯಾಕ ಸಿದ್ಧರಾಗಿ ನಿಂತಿರುತ್ತಿದ್ದೇವು. ಊರಾನ ಹೆಣ್ಮಕ್ಕಳು ಉದ್ದುದ ಸೀರೆ ಉಟ್ಕೊಂಡು ಇದ್ದ ಬಿದ್ದ ಒಡವೆ ವಸ್ತ್ರ ಮೈ ಮ್ಯಾಗ ಹಾಕೊಂಡು ಬನ್ನಿ ಮುಡಿಲಾಕ ಬರ್ತಿದ್ರ ಅಪ್ಸರ್ಯಾರು ಕಂಡಂಗ ಕಾಣ್ತಿದ್ದರು.
ಸಂಜಿ ಐದು ಆದರ ಸಾಕು, ಮನ್ಯಾಗ ಹಿರ್ಯಾರು ಕುರ್ಚಿಗಿ ಕುತ್ಗೊಂಡು, ಮುಗ್ಳ ನಕ್ಕೋತ ಸ್ವಾಗತ ಕೋರತಿದ್ರು. ಅಳ್ಯಾ ಬಂದಾನ ಸೊಸಿ ಬಂದಾಳ ಆಡಿಸ್ಯಾಡೊ ಪರಿ ನೋಡ್ಬೇಕು. ಮನಿಗಿ ಬಂದವರ ಒಳಗ ಕರ್ದು, ದೇವ್ರ ಜಗುಲಿಗೆ ಬನ್ನಿ ಮುಡ್ಯಾಕ ಕಳ್ಸತಿದ್ರು. ಜಗಲಿ ಹತ್ತಿರ ಹೋಗಿ, ನಮಸ್ಕಾರ ಮಾಡಿ. ದೇವರಿಗೆ ಸ್ಪಲ್ಪ ಬನ್ನಿ ಹಾಕಿ, ಜಗಲಿ ಮ್ಯಾಲಿದ್ದ ಬನ್ನಿ, ಪತ್ರಿ ಎಲ್ಲಾ ಕಿಸ್ಯಾ ತುಂಬ್ತಿದ್ವಿ, ಆಮ್ಯಾಲ ದೊಡ್ಡ ಇವರ ಕಾಲಿಗೆ ಬಿದ್ದು ಆಶೀರ್ವಾದ ಪಡಿತಿದ್ವಿ.
”ಬನ್ನಿ ಕೊಟ್ಟು, ನಾವು ನೀವು, ಬೆಳ್ಳಿ ಬಂಗಾರದಂಗ ಇರೋಣು ಬರ್ರಿ.... ಕೈ ಹಿಡೀರಿ, ಉಡಿ ಒಡ್ಡರೀ… ಬಂಗಾರ ಬಂಗಾರ ಅಂತಿದ್ರಲ್ಲ, ನನ್ನ ಮಗ ಸಾಕನ್ನಂಗ ಬಂಗಾರ ತಂದಾನ ಬರ್ರಿ… ಬಂಗಾರ ರೇಟ್ ಕೇಳಿದ್ರ ಬಂಗಾರ ಅಂಗಡಿ ಮುಂದ್ ನಿಲ್ಲಕ್ಕ ಆಗಲ್ಲ, ನಿಮ್ಮ ಮನಿತನಕ ನಾವು ಹೇಳ್ದ ಕೇಳ್ದ ಬಂಗಾರ ತಂದೀವಿ… ಎಷ್ಟು ಬೇಕು ಅಷ್ಟು ತಗೊಳ್ರಿ…” ಅನ್ನೊ ಆ ಮಾತನ್ಯಾಗ ಎಷ್ಟೊಂದು ಪ್ರೀತಿ ತುಂಬಿರತಿತ್ತು.
ಓಣ್ಯಾಗಿದ್ದ ಹಿರ್ಯಾರಿಗೆಲ್ಲ ಬನ್ನಿ ಕೊಟ್ಟಾದಮ್ಯಾಲ, ನಾಲ್ಕೈದು ಜನ ಗೆಳ್ಯಾರು ಸೇರಿ. ಊರು ಸುತ್ತಾಕ ಹೊಗ್ತಿದ್ವಿ. ಇಷ್ಟು ದಿನ ಈ ಎಲ್ಲಿ ಬಚ್ಚಿ ಇಟ್ಟಿದ್ರು ಈ ಸೌಂದರ್ಯ ಅನುವಂಗ ಸಿಂಗಾರ ಮಾಡ್ಕೊಂಡು ಹೆಂಗಳ್ಯಾರು ಎದುರಿಗಿ ಬರ್ತಿದ್ರ, ಅವ್ರ ನೊಡಿ ನಾವು ಮನ್ಸನ್ಯಾಗ ಮಂಡಿಗಿ ತಿಂತಿದ್ವಿ. ಊರಾನ ದೇವರಿಗಿ ಬನ್ನಿ ಮುಡಿಯುವ ನೆಪ ಮಾಡಿ. ಅವರ ಹಿಂದಿಂದ ಸುತ್ಯಾಡಿ ಊರ ಸುತ್ತುತ್ತಾ. ಚೌಕ ಚೌಕ ತಿರುಗ್ಯಾಡಿ ದೇವಿಗಿ ಕೈ ಮುಗಿದು. ಪ್ರಸಾದ ಚಪ್ಪರಿಸಿ ಬರ್ತಿದ್ವಿ.
ಉತ್ತರ ಕರ್ನಾಟಕ ಭಾಗದಾಗ ವಿಜಯದಶಮಿ ದಿನದಂದ ಜನ ಪತ್ರಿ ಗಿಡದ ಎಲ್ಯಾಗ ಬನ್ನಿ ಎಲಿಗಳನ್ನು ಸೇರಿಸಿ ಮಾಡಿದ ವಸ್ತುವಿಗಿ ಗಟ್ಡಿ ಬಂಗಾರದ ಎಂದೂ ಕರಿತಾರ. ಬನ್ನಿ ಗಟ್ಟಿ ಹಿಡ್ಕೊಂಡು ಜನರು ಮನೆ ಮನೆಗೆ ಹೋಗಿ ‘ನಾವು ನೀವು ಬಂಗಾರದಂಗೆ ಇರೋಣ’ ಎಂದು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ.
ಅಂದು ಊರ ಗೌಡ್ರು ಹೊಲದಲ್ಲಿದ್ದ ದೇವಿ ಗುಡಿಗಿ ಪಲ್ಲಕ್ಯಾಗ ಹೊಗಿ ಬನ್ನಿಗಿಡಕ್ಕ ಪೂಜಿ ಮಾಡಿ, ನನ್ನ ಮುಡಿಕೊಂಡು ಊರ ಜನರೆಲ್ಲ ಪರಸ್ಪರ ಬನ್ನಿ ಹಂಚಕೊಂಡು ನಲಿತಾರ. ಬನ್ನಿ ಕೊಟ್ಟು ಬಂಗಾರ ಪಡಿಯುವ ಈ ಹಬ್ಬ ಹಳಸಿದ ಸಂಬಂಧ ಬೆಸ್ತು ಹೊಸ ಸ್ನೇಹಕ್ಕೂ ಕಾರಣವಾಗುತ್ತದೆ ಎಂದು ಹೆಳಬಹುದು.
ಆ ದಿನಗಳಲ್ಲಿ ದೂರದಲ್ಲಿರುವ ಸಹೋದರ ಸಂಬಂಧಿಗಳಿಗೆ ಮತ್ತು ಸ್ನೇಹಿತರಿಗೆ ಪತ್ರದಲ್ಲಿ ಬನ್ನಿಯಿಟ್ಟು ಶುಭಾಶಯ ಕೊರ್ತಿದ್ವಿ. ಈಗ ಕಾಲ ಬದಲಾಗಿ ಯುವಕ-ಯುವತಿಯರ ಕೈಯಾಗ ಸ್ಮಾರ್ಟ್ಫೋನ್ಗಳು ಬಂದು, ಆ ಸಂಪ್ರದಾಯವೆಲ್ಲ ಮರೆತು ಹೊಗಿದೆ. ಬರೀ ಮೊಬೈಲ್ನಲ್ಲಿ ಪಟ ತೆಗೆದು ಬಂಧು-ಮಿತ್ರರಿಗಿ ಕಳ್ಸಿ ಶುಭ ಕೋರುವ ಕಾಲ ಇದು.
ಒಟ್ಟಾರೆಯಾಗಿ ಹೆಳಬೆಕಂದ್ರ ಪವಿತ್ರವಾದ ಈ ಹಬ್ಬ ದೊಡ್ಡವರು ಸಣ್ಣವರು ಅನ್ನದೆ. ಸರ್ವ ಧರ್ಮಿಯರು ಕೂಡಿ ಆಚರಿಸುವ ಹಬ್ಬ ಇದು,. ಬದುಕಿನ ಜಂಜಾಟದಾಗ, ಹತ್ತು ಹಲವು ಸಮಸ್ಯೆಗಳ ಸುಳಿಗಿ ಸಿಲುಕಿ ಹಳಸಿದ ಸಂಬಂಧಕ್ಕೊಂದು ಬಂಧ ಬೆಸೆಯುವ ಹಬ್ಬ ಇದು. ನೋವು ನಲಿವಿನಲ್ಲಿ ಸರಸ ವಿರಸದಲ್ಲಿ ಮುನಿಸಿಕೊಂಡವರು ಒಂದಾಗಿ ಚೆಂದಾಗುವ ದಿನವೆ ಮಾನಮ್ಮಿ. ಉಲ್ಲಾಸದಿಮಂದ ಕೂಡಿ ಬಾಳುವದು ತಿಳಿಸಿ ಬದುಕಿಗೆ ಈ ದಿನ ಹೊಸ ಅರ್ಥ ಕಲ್ಪಿಸಿ ಕೊಡುತ್ತದೆ.
इस
कविता के द्वारा कवि मातृभूमि की
विशेषताका पछाते रिचय देते हुए छात्रों
के एमएन में देश प्रेम का भाव जागना है |
कवि परिचय-भगवतीचर्णा
वर्मा
Øशब्दार्थ :
जन्म :
सन
30 अगस्त 1903
शाहित
– सोया हुआ,
अमर
- मृत्युहीन,
जो कभी नहीं मारता;
हस्त - हाथ,
सुहाने
= सुंदर,
धाम
= घर,
गुँजना
= प्रतिद्वनित होना
स्थल :
उत्तरा
प्रदेश के उन्नाव जिला के शफ़ीपुर गाँव मे हुआ |
शिक्षा :
इलाहाबाद
से बी.एएल.एल.बीकी डिग्री प्राप्त की |
क्र्या क्षेत्र :
विचार
और नवजीवन पत्रिका के संपादक थे|
और आकाश वाणी मे का करते थे|
पुरस्कार :
भूले
- बिसरे चित्रा को साहित्या अकाडेमी पुरस्कार
रचनाएँ :
चित्रा लेखा
उपन्यास पर दो बार फिल्म निर्माण हुआ है |
Øयुग्म शब्द :
üउपन्यास :
टेढ़े-मेढ़े
रास्ते, पतन,
तीन वर्ष, अपने किलौने
हरे-भरे, फल-फूल, वन-उपवन,
सूखा-संपत्ति,
धन-धाम
üकहानी संग्रह :
मेरी कहानियाँ,
सम्पूर्ण कहानियाँ,
मोर्चा बंदी
üकविता संग्रह :
मेरी
कविताएँ, सवनीय,
और एक नाराज
üनाटक :
मेरे
नाटक, वसीयत
Øद्विरुक्ति :
मृत्यु :
सन
5 अक्तूबर 1981
शत-शत,
कोटी-कोटी
“ಮಾತೃಭೂಮಿ” ಕವಿತೆಯ ಕನ್ನಡ ಇಂಗೀಷ ಸಾರಾಂಶ
ಹೇ ಮಾತೃಭೂಮಿ ನಿನಗೆ ಶತ-ಶತ
ಪ್ರಣಾಮಗಳುಸಲ್ಲಿಸುವೆನು, ಎಷ್ಟೋ ಅಮರರಿಗೆ ಜನ್ಮ ನೀಡಿದ ಜನನಿ ನಿನಗೆ ವಂದನೆಗಳು. ತಾಯಿಯೇ
ನಿನಗೆ ಸಾವಿರ ಸಾವಿರ ಪ್ರಣಾಮಗಳು. ನಿನ್ನ ಹೃದಯದಲ್ಲಿ ಗಾಂಧೀಜಿ, ಬುದ್ಧ ಮತ್ತು ರಾಮ ಅನೇಕನಿದ್ರಿಸುತ್ತಿರುವಂತಹ ಮಾತೃ ಭೂಮಿ ನಿನಗೆ ಸಾವಿರ ಸಾವಿರ ಪ್ರಣಾಮಗಳು.
ಹೊಲಗಳು ಹಸಿರನ್ನು
ತುಂಬಿಕೊಂಡು ಸುಂದರವಾಗಿ ಕಂಗೊಳಿಸುತ್ತಿವೆ,
ವನ ಉಪವನಗಳು ಹಣ್ಣುಗಳಿಂದ
ತುಂಬಿವೆ ನಿಂತಿವೆ, ತಾಯೆ ನಿನ್ನೊಳಗೆ ಎಷ್ಟೊಂದು ನಿನ್ನಲ್ಲಿ ಖನಿಜ ಸಂಪತ್ತು
ತುಂಬಿಕೊಂಡಿರುವೆ. ಅವುಗಳನ್ನೆಲ್ಲನೀನು
ನಿನ್ನ ಮುಕ್ತ ಹಸ್ತಗಳಿಂದ ಎಲ್ಲರಿಗೂ ಸುಖ-ಸಂಪತ್ತು ಧನ ಮತ್ತುಇರಲು ಮನೆಗಳನ್ನು ಹಂಚುತ್ತಿರುವೆ, ಹೇ ಮಾತೃಭೂಮಿಯೆ ನಿನಗೆ ಸಾವಿರ ಸಾವಿರ ಪ್ರಣಾಮಗಳು.
ತಾಯೆ ನೀನು ಒಂದು ಕೈಯಲ್ಲಿ
ನ್ಯಾಯದ ದ್ವಜ ಹಿದಿದಿರುವೆ, ಇನ್ನೊಂದು ಕೈಯಲ್ಲಿ ಜ್ಞಾನದ ದೀಪ, ಜ್ಞಾನದ ಜ್ಯೋತಿಯನ್ನು ಹಿಡಿದು ಅಜ್ಞಾನದ ಕತ್ತಲೆ ಕಳೆದು ಸುಜ್ಞಾನದ
ಬೆಳಕು ನೀಡುವ. ಇವುಗಳಿಂದ ಈ ಜಗತ್ತಿನ ರೂಪವನ್ನು ಬದಲಿಸು ಮಾತೆ. ಇಂದು ನಿನ್ನ ಜೊತೆಯಲ್ಲಿ
ಕೋಟಿ ಕೋಟಿ ಜನರು ಇದ್ದೇವೆ. ನಮ್ಮೆಲ್ಲರ ಜೈ ಹಿಂದ ದ್ವನಿಯು, ಎಲ್ಲಾ ನಗರಗಳಲ್ಲಿ ಗ್ರಾಮಗಳಲ್ಲಿ ಪ್ರತಿಧ್ವನಿಸಲಿ. ಇಂತಹ
ಮಾತೃಭೂಮಿ ನಿನಗೆ ಸಾವಿರ ಸಾವಿರ ಪ್ರಣಾಮಗಳು.
Oh! Motherland. I salute you
hundred times. You have given birth to
many great people. In your heart, the great people like Gandhiji, Goutam
Buddha and Shrirama are always alive. You are mother of all these great
people.
The lands are
beautiful with green. The gardens are full of fruits and flowers. You are
rich with different kinds of metals. You are giving happiness, richness and
different kinds of corns for which Oh! motherland we are thankful to you.
In one of your hands there is a flag of justice and in the
other hand, there is a light of knowledge. All are blessed with justice and
knowledge: Jai Hind is echoeing in all the cities and villages. You are
really great and once again we salute you thousand times.
In this way, the poet’
has described the specialities and importance of the mother land. The poem
inspires love for our motherland.
I .
एक
वाक्यों मे उत्तर लिखिए |
III
छे / सातवाक्यों मे उत्तर लिखिए |
1.
कवि किसे प्रणाम कर रहे हैं? उत्तर: कवि मातृभूमि को प्रणाम कर रहें हैं।
1.
कवि भगवती चरण
वर्मा के अनुसार मातृभूमि की विशेषता क्या-क्या हैं? उत्तर:मातृभूमि की गोद में गांधी, बुद्ध और राम जैसे महान
व्यक्ति सोये हैं। यहाँ के खेत हरे-भरे और सुहावने है। वन-उपवन फल-फूलों से
युक्त है। मातृभूमि के अंदर खनिज संपत्ति की व्यापकता है।
2.
भारत माँ के हाथों में क्या है? उत्तर: भारत माँ के एक हाथ में न्याय-पताका और दूसरे हाथ में
ज्ञान दीप है।
3.
आज माँ के साथ कौन हैं? उत्तर:आज माँ के साथ कोटि-कोटि लोग
हैं।
4.
सभी ओर क्या गूंज उठा है? उत्तर: सभी ओर जय हिन्द नाद गूंज उठा है।
2.
‘मातृभूमि’ कविता
में प्राकृतिक समृद्धि का वर्णन किस प्रकार किया गया है? अथवा मातृभूमि के प्रकृति सौंदर्य का वर्णन
अपने शब्दों में कीजिए। उत्तर:हमारी
मातृभूमि में दूर दूर तक सुहावने खेत हरियाली से भरे हुए हैं। सुन्दर सुन्दर
फूलों और फलों से मातृभूमि के वन-उपवन भरे हैं। साथ ही यहाँ व्यापक रूप में खनिज
सम्पदा भी है। मातृभूमि खुले हाथों से देशवासियों को अपनी अपार संपत्ति प्रदान
कर रही है।
5.
भारत के खेत
कैसे हैं? उत्तर: भारत के खेत हरे-भरे और सुहाने
हैं।
6.
भारत
भूमि के अन्दर क्या-क्या भरा हुआ है? उत्तर:भारत भूमि के अन्दर खनिजों का व्यापक धन भरा हुआ है।
7.
सुख-संपत्ति,
धन-धाम को माँ कैसे बाँट रही है? उत्तर: सुख-संपत्ति, धन-धाम को माँ मुक्त हस्त से बाँट रही है।
8.
जग
के रूप को बदलने के लिए कवि किससे निवेदन करतेहैं? उत्तर:जग
के रूप को बदलने के लिए कवि माँ से निवेदन करते हैं।
IV
अनुरूपता:
वसीयत : नाटक :: चित्रलेखा : …………..
शत-शत : द्विरुक्ति :: हरे-भरे : ………….
बायें हाथ में : न्याय पताका :: दाहिने हाथ में ……………..
हस्त ::हाथ-:: पताका : ……………..
उत्तर:1.उपन्यास2.युग्म 3.ज्ञानदीप 4.झंडा
9.
‘जय-हिन्द’ का नाद कहाँ-कहाँ पर गूंजना चाहिए? उत्तर:‘जय-हिन्द’ का नाद सकल नगर और ग्राम
में गूंजना चाहिए।
II
दो – तीनवाक्यों मे उत्तर लिखिए |
V
दोनों खंडों को जोड़कर
लिखिए |
1.
भारत माँ के प्रकृति-सौन्दर्य का वर्णन कीजिए। उत्तर:मातृभूमि के खेत हरे-भरे और सुंदर हैं। यहाँ के
वन-उपवन फल-फूलों से सुशोभित है। इस धरती में खनिजों का व्यापक धन भरा हुआ है
जिसे भारत माता अपने मुक्त हाथों से बाँट रही है।
1.तेरे उर में शायितअ. वन-उपवन
2.फल-फूलों से युत आ. आज साथ
में
3.एक हाथ में इ. कितना व्यापक
4.कोटि-कोटि हम ई. शत-शत बार प्रणाम
5.मातृ-भू उ. न्याय-पताका
ऊ. गाँधी,
बुद्ध और राम
2.
मातृभूमि का स्वरूप कैसे सुशोभित है? उत्तर:मातृभूमि में हरे भरे खेत और फलफूलों से भरे चन और बाग
हैं और यहाँ पर खनिजों का व्यापक धन है। यहाँ पर सुख-सम्पत्ति है। इस प्रकार
मातृभूमि का स्वरूप सुशोभित है।
उत्तर:1.ऊ2.अ 3.उ 4.आ 5.
ई
VI
रिक्त स्थान की पूर्ति :
1. कवि मातृभूमि को ……. बार प्रणाम कर
रहे हैं।
2. भारत माँ के उर में गाँधी, बुद्ध और राम …..
हैं।
3. वन, उपवन …………… से युक्त है।
4. ……. हस्त से मातृभूमि सुख-संपत्ति बाँट रही।
5. सभी ओर ………….. का नाद गुंज उठे।
उत्तर:
1.शत-शत
2.शायित
3.फल-फूलों
4.मुक्त
6.जय-हिन्द
VII
भावार्थ लिखिए:
एक हाथ में
न्याय-पताका, ज्ञान-दीप दूसरे हाथ में, जग का रूप बदल दे, हे माँ, कोटि-कोटि हम आज साथ में । पूँज उठे जय-हिन्द नाद से सकल नगर और ग्राम, मातृ-भू, शत-शत बार प्रणाम।
उत्तर: भारत माँ के एक हाथ में न्याय पताका | है तो दूसरे हाथ में ज्ञान की दीप या
ज्योति है। कवि जग का रूप बदलने के लिए भारत माँ से कह रहा भारत माँ के साथ आज
हम कोटि-कोटि भारतवासी हैं। जय-हिन्द का नाद सकल नगर और ग्राम में गूंज उठा है ।
इस प्रकार कवि मातृभूमि को शत-शत बार प्रणाम करता है।
VIII
पद्याभाग पूर्णा कीजिए :
हरे-भरे ………………………….. ………………………… हुआ है। ……………………………………… ……………………………………… ………………………….. प्रणाम।
हरे-भरे हैं
खेत सुहाने, फल-फूलों से युत वन-उपवन, तेरे अन्दर भरा हुआ है। खनिजों का कितना व्यापक धन । मुक्त-हस्त तू बाँट रही है सुख-संपत्ति, धन-धाम, मातृ-भू, शत-शत बार प्रणाम
पाठ - 2 कश्मीरी सेब - लेखक :- प्रेमचंद
👇विडियों देखने
के लिए यहाँ क्लिक करें ।
- प्रेमचंद
इस कहानी में बाजार में लोगों के साथ
होनेवाली धोखेबाज़ी पर प्रकाश डाला गया है। ख़रीदारी कराते समाय सावधानी बरतने की
आवश्यकता पर ज़ोर दिया गया है ।
लेखक परिचय- प्रेमचंद
Øशब्दार्थ :
जन्म :
31
जुलाई 1880 स
·चौक -
चौराह-ಕ್ರಾಸ್/ಚೌಕ
·मेवापरोश
– फल बेचने वाला,
ಹಣ್ಣು ಮಾರುವವ,
·सजे -
सजावट -
ಸೃಂಗರಿಸು
·ललचा उठा-आशा
उत्पन्न- ಆಶೆಯಾಗು
·नजर
– दृष्टि,
निगहा, ನೋಟ;
·हलवा- मिठा पदार्थ-ಹುಗ್ಗಿ/ಪಾಯಸಾ
·नीम
कौड़ी – नीम का फल,
ಬೇವಿನ ಬೀಜ,
·रुमाल-कर
वस्त्र-ಕರವಸ್ತ್ರ
·लिफाफा-पाकेट- ಲಕೊಟೆ
·छिलका- ಸಿಪ್ಪೆ
·लौंडा
– छोकरा,
बालक, ಹುಡುಗ;
·मोल-भाव
- मूल्य,
कीमत,
दाम, ಬೆಲೆ;
·तराजू
– तौलने का साधन, ತಕ್ಕಡಿ,
·कायदा
– नियम,
रीति, ಪದ್ದತಿ
·गलना
– घनत्व कम हो ना,
ಘನತೆ ಕಡಿಮೆಯಾಗು
·बेदाग
– साफ,
जिसमे कोई दाग न हो, ಶುದ್ಧವಾದ;
·सुराख
– छेद, ರಂದ್ರ,
·बेर
– एक प्रकार का फल,
ಬೊರೆ ಹಣ್ಣು,
·भाँप
लेना – पहचानना,
-ತಿಳಿದುಕೊಳ್ಳು
·चौकस
– सचेत,
सावदान, ಎಚ್ಚರಿಕೆ;
Kashmiri
Apple Summary in English:
In this lesson, the
writer has narrated an instance where he was cheated by a fruit Vendor and
has cautioned the customer to the alert while buying goods in the market.
The writer goes to the
market to purchase certain items. He was attracted by the colourful apples in
the shop. Nowadays people are more cautious about their health our body
consumed tomato earlier but now there is a great demand. Similarly, the
carrot was a poor man’s food, now rich people are after carrot due to its
health benefits .considering all these factors the writer decides to purchase
apple fruit nutritions qualities.
The Vendor announced the availability of the good quality of
Kashmiri apple. The writer asked the Vendor to tie the apples in a
handkerchief
The next day morning the writer took out an apple for
breakfast and formed that it was rotten. He felt that the Vendor had not
noticed this. But the second one was also spoiled. Then the writer suspected
cheating by the Vendor. The third and fourth apples where also not fit for
consumption
The writer was not worried about the money. He was sad that
the vendor had cheated him. The writer felt that he had also Contributed to
this cheating. He should have purchased the fruits after scrutiny. People
will cheat given an opportunity. Hence the person giving an opportunity to
cheat is also equally responsible for the cheating.
The writer felt earlier times it was hot like this. If excess
money was paid it would be returned promptly.
Hence, the writer calls for awareness among customers,
otherwise, the customers are vulnerable to cheating them like the writer.
स्थल :
वारणासी के पास
लमही गाँव मे हुआ |
वास्तविक :
धनपतराय
था |
शिक्षा :
वे
माट्रिक तक ही पढ़ पाये |
क्र्या क्षेत्र :
वे
शिक्षा विभाग मे नौकरी करते थे|
साहित्यिक विध
यथार्थवादी
कथाकार थे |
रचनाएँ :
üउपन्यास :
गोदान,
सेवासदन,
गबन,
निरमाला,
कर्मा भूमि
üकहानी संग्रह :
बड़े
घर की बेटी,
नामक का दरोगा, पंच परमेश्वर,
पुस की रात आदि,| प्रेमचंद की कहानिया ‘मानस
सरोवर’
नाम से संकलित है |
üमृत्यु :
सन
5 अक्तूबर 1981
पाठ का आशय –
लेखक
अपना अनुभव बताते हुए पाठकों को सचेत करते है कि अगर ख़रीदारी करते समय सावधानी
नहीं बरतें तो धोका खाने कि संभावना होती है
ಸಾರಾಂಶ
ದಾರಿಯಲ್ಲಿ
ಪಂಜಾಬಿ ಹಣ್ಣಿನ ವ್ಯಾಪಾರಿಯ ಅಂಗಡಿ ಇತ್ತು. ಒಂದು ಅಂಗಡಿಯಲ್ಲಿ ಬಹಳಷ್ಟು ಒಳ್ಳೆಯ,
ಬಣ್ಣದ ಗುಲಾಬಿ ಸೇಬು ಹಣ್ಣುಗಳು ಜೋಡಿಸಿ ಇಟ್ಟಿರುವುದು ಕಣ್ಣಿಗೆ
ಬಿತ್ತು. ನೋಡಿ ಆಸೆಯಾಯಿತು.ಇಂದು ಶಿಕ್ಷಿತ ಸಮಾಜದಲ್ಲಿ ವಿಟಮಿನ್ ಮತ್ತು ಪ್ರೊಟೀನ್ ಶಬ್ಧಗಳ
ಬಗ್ಗೆ ವಿಚಾರ ಮಾಡುವ ಪ್ರವೃತ್ತಿಯಾಗಿದೆ. ತಮಾಟೆ ಹಣ್ಣನ್ನು ಮೊದಲು ಯಾರೂ ಕೇಳುತ್ತಿರಲಿಲ್ಲ.
ಇಂದು ಟೊಮೇಟೊ ಊಟಕ್ಕೆ ಅವಶ್ಯ ಅಂಗವಾಗಿದೆ. ಗಜ್ಜರಿಯ ಮೊದಲು ಬಡವರ ಹೊಟ್ಟೆ ತುಂಬಿಸುವ
ವಸ್ತುವಾಗಿತ್ತು. ಶ್ರೀಮಂತ ಜನರು ಅದರ ಪಾಯಸ ಮಾಡಿ ತಿನ್ನುತ್ತಿದ್ದಾರೆ;
ಆದರೆ ಇದರಿಂದ್ ಗೊತ್ತಾಗುತ್ತಿದೆ, ಗಜ್ಜರಿ ಯಲ್ಲಿ ಕೂಡ ಬಹಳಷ್ಟು ವಿಟಮಿನ್ ಇದೆ ಎಂದು. ಆದ್ದರಿಂದಲೇ
ಗಜ್ಜರಿಗೂ ಕೂಡಾ ಬಾಜಾರ್ ನಲ್ಲಿ ಮೇಜ ಮೇಲೆ ಒಂದು ಸ್ಥಾನ ಸಿಕ್ಕಿದೆ. ಆದರೆ ಸೇಬುಹಣ್ಣಿನ ವಿಷಯ
ಹೇಳುವುದಾದರೆ,
ದಿನಾಲು ಒಂದು ಸೇಬು ಹಣ್ಣು
ತಿಂದರೆ ನಮಗೆ ಡಾಕ್ಟರ್ ಅವಶ್ಯಕತೆ ಇರುವುದಿಲ್ಲ. ಡಾಕ್ಟರ್ ಬಳಿ ಹೋಗಲು ತಡೆಯಲು ನಾವು
ಬೇವಿನ ಬೀಜವನ್ನು ತಿನ್ನಲು ಸಿದ್ಧರಿರುತ್ತೇವೆ. ಸೇಬು ಹಣ್ಣು ರಸ ಮತ್ತು ಸ್ವಾದದಲ್ಲಿ ಮಾವಿನ
ಹಣ್ಣಿಗಿಂತಲೂ ಹೆಚ್ಚಿಲ್ಲ, ಕಡಿಮೆ ಯಲ್ಲ. ಸೇಬು ಹಣ್ಣಿಗೆ ಒಂದು ಸ್ಥಾನವಿದೆ. ಇಂದು ಕೇವಲ
ಸ್ವಾದದ ವಸ್ತುವಲ್ಲ. ಅದರಲ್ಲಿ ಗುಣಗಳಿವೆ. ನಾನು ವ್ಯಾಪಾರಿಯೊಂದಿಗೆ ಬೆಲೆ ವಿಚಾರಿಸಿ,
ಅರ್ಧ ಶೇರ್ ಸೇಬುಹಣ್ಣನ್ನು ಬೇಡಿದೆ.
ಅಂಗಡಿಯವನು ಹೇಳಿದ ಅಣ್ಣಾವ್ರೇ, ಬಾರಿ ಒಳ್ಳೆಯ ಸೇಬುಹಣ್ಣು ಬಂದಾವ್ರಿ, ಸೀದಾ ಕಾಶ್ಮೀರದಿಂದ ತಾವು ತೆಗೆದುಕೊಳ್ಳರಿ. ತಿಂದಿಂದ ಆರೋಗ್ಯ
ಖುಷಿಗಿರುತ್ತಾದರಿ. ಎಂದು ಹೇಳಿದನು.
ನಾನು ಕರವಸ್ತ್ರವನ್ನು ತೆಗೆದು ಅವನಿಗೆ ಕೊಡುತ್ತಲೇ ಹೇಳಿದೆ- "ಆರಿಸಿ ಆರಿಸಿ ಇಡಪ್ಪ" ಎಂದು.
ಅಂಗಡಿಯವನು ತಕ್ಕಡಿ ಎತ್ತಿ ಅವನ ಕೆಲಸಗಾರನಿಗೆ ಹೇಳಿದ- '
ಅರ್ಧ ಶೇರ್ ಕಾಶ್ಮೀರಿ ಸೇಬು ತೆಗೆದುಕೊಂಡು ಬಾ,
ಆರಿಸಿಕೊಂಡು ತೆಗೆದುಕೊಂಡು ಬಾ' ಎಂದನು.
ಹುಡುಗನು ನಾಲ್ಕು ಶಿಬು ಹಣ್ಣು ತಂದನು ಅಂಗಡಿಯವನು ತೂಗಿ,
ಒಂದು ಕವರ್ನಲ್ಲಿ ಹಾಕಿ ಕರವಸ್ತ್ರದಲ್ಲಿ ಕಟ್ಟಿ ನನಗೆ ಕೊಟ್ಟನು.
ನಾನು ನಾಲ್ಕಾಣೆ ಅವನ ಕೈಯಲ್ಲಿ ಇಟ್ಟೆ.
ಮನೆಗೆ ಬಂದು ಕವರ್ ಹೇಗಿದೆಯೋ ಹಾಗೆ ಇಟ್ಟೆ,
ರಾತ್ರಿ ಸೇಬು ಅಥವಾ ಬೇರೆ ಯಾವ ಹಣ್ಣು ತಿನ್ನುವ ಪದ್ಧತಿ ಅಲ್ಲ.
ಬೆಳಗಿನ ಸಮಯದಲ್ಲಿ ಹಣ್ಣುಗಳು ತಿನ್ನಬೇಕು. ಇಂದು ಬೆಳಗ್ಗೆ ಬಾಯಿ-ಕೈ ತೊಳೆದುಕೊಂಡು ಉಪಹಾರ
ಸೇವಿಸಲು ಒಂದು ಸೇಬು ಹಣ್ಣು ಹೊರತೆಗೆದೆ. ಅದು ಕೊಳೆತಿತ್ತು. ಸೇಬು ಹಣ್ಣಿನ ಸಿಪ್ಪೆಯ ಮೇಲೆ
ಒಂದು ರೂಪಾಯಿ ಆಕಾರದಲ್ಲಿ ಕೊಳೆತ ಕೊಳೆಯಿತ್ತು. ರಾತ್ರಿಯಲ್ಲಿ ಅಂಗಡಿಯವನು ನೋಡಿರಲಿಕ್ಕಿಲ್ಲ.
ಎಂದುಕೊಂಡು ಬೇರೆಯದು ತೆಗೆದೆ, ಆದರೆ ಅದು ಅರ್ಧ ಕಳೆದುಹೋಗಿತ್ತು. ಈಗ ಸಂಶಯ ಸಂಶಯ ಆಗತೊಡಗಿತು,
ಅಂಗಡಿಯವನು ನನಗೆ ಮೋಸ ಮಾಡಿಲ್ಲವಲ್ಲ. ಅಂದುಕೊಂಡು ಮೂರನೇ
ಹಣ್ಣನ್ನು ತೆಗೆದೆ. ಅದು ಕೊಳೆತಿರಲಿಲ್ಲ. ಒಂದು ಕಡೆ ಒತ್ತಿ ಮುದ್ದಿಯಾಗಿತ್ತು. ನಾಲ್ಕನೆಯದು
ನೋಡಿದೆ. ಅದಕ್ಕೆ ಯಾವುದೇ ಗಾಯಗಳಿರಲಿಲ್ಲ; ಆದರೆ ಅದರಲ್ಲಿ ಒಂದು ಕಪ್ಪು ರಂದ್ರವಿತ್ತು. ಈ ರೀತಿಯಾಗಿ ಬಹುಶಃ
ನಾವು ಬಾರೆಹಣ್ಣಿನಲ್ಲಿ ನೋಡಿರುತ್ತೇವೆ. ಒಂದು ಸೇಬು ಹಣ್ಣು ಕೂಡಾ ತಿನ್ನಲು
ಯೋಗ್ಯವಾಗಿರಲಿಲ್ಲ. ನಾಲ್ಕಾಣೆ
ಕಳೆದುಕೊಂಡಿದ್ದಕ್ಕೆ ನನಗೆ ಬೇಜಾರಿಲ್ಲ ಆದರೆ ಅವನು ಇಷ್ಟೊಂದು ಮೋಸ ಮಾಡಿದನಲ್ಲ ಎಂದು
ತುಂಬಾ ಬೇಜಾರಾಯಿತು. ಅಂಗಡಿಯವನು ಜೀವನ ಮರೆತು ನನ್ನ ಜೊತೆ ಮೋಸದ ವ್ಯವಹಾರ ಮಾಡಿದ. ಒಂದು
ಹಣ್ಣು ಕೊಳೆತಿದ್ದರೆ, ಅವನು
ಕ್ಷಮೆಗೆ ಯೋಗ್ಯನೆಂದು ತಿಳಿಯುತ್ತಿದೆ. ಅವನ ದೃಷ್ಟಿ ಬಿದ್ದಿರಲಿಕ್ಕಿಲ್ಲ
ಎಂದುಕೊಳ್ಳುತ್ತಿದ್ದೆ. ಆದರೆ ಅವನು ನಾಲ್ಕಕ್ಕೆ ನಾಲ್ಕೂ ಕೆಟ್ಟ ಹಣ್ಣುಗಳನ್ನು ನೀಡಿದ್ದಾನೆ,,\ ಆದ್ದರಿಂದ
ಅವನು ಸೀದಾ ಮೋಸ ಮಾಡಿದ್ದಾನೆ. ಆದರೆ ಈ ಮೋಸದಲ್ಲಿ ನನ್ನದು ಪಾಲಿ\ದೆ. ನಾನು
ಅವನ ಕೈಯಲ್ಲಿ ಕರವಸ್ತ್ರ ನೀಡಿ ಅವನು ಮೋಸ ಮಾಡಲು ಪ್ರೇರಣೆ ನೀಡಿದೆ. ಅವನು ತಿಳಿದುಕೊಂಡ ಈ
ಮನುಷ್ಯ ಬರೀ ಕಣ್ಸನ್ನೆಯಿಂದ ಕೆಲಸ ತೆಗೆದುಕೊಳ್ಳುತ್ತಾನೆ ಇವನ ಕಡೆಯಿಂದ ಏನು ಆಗುವುದಿಲ್ಲ ಮನೆಯಿಂದ ವಾಪಸ್ ಬರುವುದಿಲ್ಲ. ಮನುಷ್ಯ
ಅವನಿಗೆ ಅವಕಾಶ ಸಿಕ್ಕಾಗ ಅಪ್ರಮಾಣಿಕ ನಾಗುತ್ತಾನೆ ಮೋಸ ಮಾಡುತ್ತಾನೆ. ಮನುಷ್ಯನಿಗೆ ಅವಕಾಶ
ಸಿಕ್ಕಾಗ ಅಪ್ರಾಮಾಣಿಕ ಮೋಸಗಾರ ಆಗುತ್ತಾನೆ. ನಮ್ಮ
ಸಿಡಿಲು ತನದಿಂದ ಅಥವಾ ಸಹಜ ವಿಶ್ವಾಸದಿಂದ ಪ್ರಮಾಣಿಕತೆಗೆ ನಾವೇ ಅವಕಾಶವನ್ನು
ಮಾಡಿಕೊಡುತ್ತೇವೆ. ಓದು-ಬರಹ ಕಲಿತಿರುವ ವ್ಯಕ್ತಿಗಳು ಮತ್ತು ಕೆಲಸಗಾರರು ಈಗ ಮೇಲೆ ಈಗ ಯಾರು
ವಿಶ್ವಾಸ ಮಾಡುವುದಿಲ್ಲ. ಯಾವುದೇ ಒಂದು ಸ್ಟೇಷನ್ ಅಥವಾ ಕಚೇರಿಗೆ ಅಥವಾ ಮುನಿಸಿಪಾರ್ಟಿಗೆ
ಹೋದರೆ ನಮಗೆ ಎಂತ ದುರ್ಗತಿ ಬರುತ್ತದೆಂದರೆ.ದೊಡ್ಡ ದೊಡ್ಡ ನಷ್ಟ ಅನುಭವಿಸಿ ನಾವು ಮತ್ತೊಮ್ಮೆ
ಆ ಕಡೆಗೆ ಹೋಗುವುದೇ ಇಲ್ಲ.
ಮೊದಲು ಹಾಗೆ ಇರಲಿಲ್ಲ, ವ್ಯಾಪಾರಿ ಬಂದೆ ಸಂಬಂಧ ಬೆಸೆದಿತ್ತು. ತೂಕ ಮಾಡುವ ಸಮಯದಲ್ಲಿ ಚಟಕ ಹೆಚ್ಚು ಆದರೂ ಕೂಡ ನಡೆಯುತ್ತಿಕಡಿಮೆತ್ತು. ನಾವು ಒಂದು ವೇಳೆ
ನೆನಪು ಹಾರಿ ಐದು ರೂಪಾಯಿ ಕೊಡುವ ಜಾಗದಲ್ಲಿ ಹತ್ತು ರೂಪಾಯಿ ನೋಟ್ ಕೊಟ್ಟು ಬಂದರು ಕೂಡ ನಾವು
ಹೆದರುವ ಅವಶ್ಯಕತೆ ಇರಲಿಲ್ಲ. ಅಲ್ಲಿ ನಮ್ಮ ಹಣ ಸುರಕ್ಷಿತ ವಾಗಿರುತ್ತಿತ್ತು. ನನಗೆ ನೆನಪಿದೆ,
ಒಂದು ಸಲ ಮೋಹರಂ ಜಾತ್ರೆಯಲ್ಲಿ ಒಂದು ಅಂಗಡಿಯಲ್ಲಿ ಒಂದು ಪೈಸೆ
ಕೊಟ್ಟು ಮಿಠಾಯಿ ತೆಗೆದುಕೊಂಡಿದ್ದೆ. ಪೈಸೆ ಕೊಡುವ ಜಾಗದಲ್ಲಿ ಎಂಟಾಣಿ ಕೊಟ್ಟು ಬಂದಿದ್ದೆ.
ಮನೆಗೆ ಬಂದ ಮೇಲೆ ನನ್ನ ತಪ್ಪು ಗೊತ್ತಾಯ್ತು. ಕೂಡಲೇ ಅಂಗಡಿಗೆ ವಾಪಸ ಓಡಿ ಬಂದೆ. ನನಗೆ
ವಿಶ್ವಾಸ ಇರಲಿಲ್ಲ ಅವನು ಎಂಟಾಣೆ ಹಣ ಮರಳಿ ಕೊಡುವನೆಂದು. ಆದರೆ ಅವನು ಸಂತೋಷದಿಂದ ಎಂಟಾಣೆ ಹಣ
ವಾಪಸ ನೀಡಿ,
ಮರಳಿ ಕ್ಷಮೆ ಕೇಳಿದ. ಆದರೆ ಇಂದು ಕಾಶ್ಮೀರಿ ಸೇಬ ಹೆಸರಿನಲ್ಲಿ
ಕೊಳೆತ ಹಣ್ಣುಗಳನ್ನು ಮಾರಲಾಗುತ್ತಿದೆ. ನನ್ನ ಆಸೆಯ ಇಷ್ಟೇ. ಓದುಗರು ಬಜಾರಿಗೆ ಹೋದಾಗ ನನ್ನ
ತರಹ ಕಣ್ಣುಮುಚ್ಚಿಕೊಂಡು ವ್ಯವಹಾರ ಮಾಡಬಾರದು. ಇಲ್ಲದೆ ಹೋದರೆ ನೀವು ಕೂಡ ಕಾಶ್ಮೀರಿ ಸೇಬು
ಪಡೆದುಕೊಳ್ಳಬೇಕಾಗುತ್ತದೆ.
Ø
एक वाक्यों मे उत्तर लिखिए |
IV. विलोम
1.लेखक चिजें खरिदने कहां हये थे?
·शाम-सुबह
·खरिदना-बेचना
·बहुत-कम/थोडा
·अच्छा-बुरा
·गरीब-अमीर
·रात-दिन
·गम-खुशी
·पास-दूर
·हानी-लाभ
·साफ-गंदा
·ईमान-बेइमान
·शिक्षित-अशिक्षित
·विश्वास-अविश्वास
·सहयोग-असहयोग
·आवश्यक-अनावश्यक
·संदेह-निसंदेह
उत्तर:-लेखक
चिजें खरिदने बाजर(चौक) गये
थे।
2 )लेखक को क्या नजर आया?
उत्तर:-लेखक
को गुलाबी रंगदार सेब नजर आया।
3)लेखक का जी क्यों ललचा उठा?
उत्तर:-लेखक
का जी गुलाबी रंगदार सेब देखकर ललचा उठा।
4)टोमाटो किसका अवश्यक अंग बन गया है?
उत्तर:-टोमाटो
भोजन(खाने)
का
अवश्यक अंग बन गया है।
5)स्वाद में सेब किससे बडकर नहीं है?
उत्तर:-स्वाद
में सेब आम से बड कर नहीं है।
6)रोज एक सेब खाने से किनकी जरुरत नहीं होगी?
उत्तर:-रोज
एक सेब खाने से डाक्टर की जरुरत नहीं होगी।
Ø
दो-तीन अंक के प्रश्न
1)कश्मीरी सेब पाठ से आपको क्या सिख मिलति है?
अथवा
प्रेमचंद जी ने खरिदारी के बारे में क्या चेतावनी दि है?
उत्तर:-
बाजर
में खरिदारी करते समय सावधानी से रहना चाहिए। नहीं तो दोखा खाने की संभावना रहती
है।
Øअन्य वचन रुप
·चीज-चीजें
·रास्ता-रास्ते
·दूकान-दूकाने
·आंख-आंखें
·रुपए-रुपएं
·फल-फल
·घर-घर
·कर्मचारी-कर्मचारी गण
·व्यापारी-व्यापारी गण
·रेवडी-रेवशियां
2)दुकानदार ने लेखक से क्या कहा?
उत्तर:-
दुकानदार
ने कहा-"बाबुजी
बडे मजेदार सेब आये है। खास कश्मीर के है। आप लेजाएं, खाकर
तबियत खुश हो जायेगी।"
3)सेब की हालत के बारे में लिखिए?
उत्तर:-
पहला
सेब सडा हुआ था। दुसरा सेब आधा सडा हुआ था। तीसरा सेब एक तरफ से पिचक गया था। चौथे
सेब में एक सुराख था। और धब्बा पड गया था। एक सेब भी खाने लायक नहीं था।
Shopkeeper
informed that good quality apples are available.
पाठ - 3 गिल्लू - लेखिका : महादेवी वर्मा
👇विडियों देखने के लिए यहाँ क्लिक करें ।
- महादेवी वर्मा
इस
पाठ से स्नेहभाव तथा प्राणी – दया की शिख मिलती है| पशु –पक्षियों के स्वाभाव और उनकी जीवन शैली के साथ – साथ उनके प्रति
महादेवी वर्मा के प्रेम से बक्से परिचित होते है|
लेखिका परिचय :
महादेवी
वर्मा
Øशब्दार्थ
जन्म :
24 मार्च
1907
·अचानक –
यकायक – ಒಮ್ಮೆಲೆ
·गमाला – ಕುಂಡಳಿ
·घाव -
जख्म – ಗಾಯ
·हौले से –
धीरे से ಸಾವಕಾಶವಾಗಿ
·काँच – शीशा-
ಗಾಜು
·चुन्नाट –
सिलावट - ನಿರಿಗೆ
·सोनजूही –
एक खुशबूदार फूल - ಜಾಜಿ
·गिलहरी –
ಅಳಿಲು
·अवतीर्ण –
उत्पन्न होना, अवतरित होना, ಅವತರಿಸು
·काकद्वय –
दो कौए - ಎರಡು ಕಾಗೆಗಳು
·चोंच –
पक्षियों के मुख का आगरा भाग ಚೊಚ್ಚು
·मरहम –
औषधि का लेप – ಮೊಲಾಮ
·जब्बेदार
– गुच्छे - ಗೊಂಚಲು
·डालिया –
चोटी टोकरी - ಸಣ್ಣ ಬುಟ್ಟಿ
·मनकें –
मणि
·गात –
शरीर, देह - ಶರೀರ
·कीलें -
लिहे या काठ की खूंटी - ಕೀಲು
·बरामदा –
घर बाहर के भाग
·सुराही –पनि
का बर्तन – ಹೂಜಿ
स्थल :
फरुकाबाद
मे हुआ
उपाधी :
“आधुनिक
मीरा”
शिक्षा :
प्रयाग
विश्व विद्यालय से स्न्स्कृत मे एम ए उपाधि
क्र्या क्षेत्र :
प्रयाग
मे महिला विद्यापीठ मे प्रधानाद्यापिका पद संबला|
रचनाएँ :
यामा, दीपशिखा, नीरज, निहार, अतीत के चलचित्र,
स्मृति के रेखाएं, पथ के साथी, मेरा
परिवार, शृंखला की कड़ियाँ.
पुरस्कार :
सेकसोरिया, मंगल परितोषक,
द्विवेदी पदक, यामा कृति केलिए “ ज्ञानपीठ पुरस्कार
प्राप्त हुआ |
मृत्यु :
सितंबर
1987
पाठ का
आशय-
कौन कहां सकते हैं कि पशु पक्षी बावही न प्राणी है? वह भी कभी - खबार हमसे भी अधिक भावानुकूल
विचारवान और सहृदय व्यवहार करते हैं। महादेवी वर्मा ने यह छोटा सा जीव, गिलहरी के बच्चों का रेखांकन कर प्राणी जगत की मानव-सहज जीवन शैली का
प्रभावशाली चित्रण किया है। आज के संदर्भ में जहां मानव के स्वार्थ के कारण पशु -पक्षी
की जातियां लुप्त होती जा रही है,
वहां महादेवी वर्मा जी का यहां संस्मरण उनकी रक्षा करने और उनके
प्रति प्रेमभाव जगाने की दिशा में एक सार्थक प्रयत्न सिद्ध होता है।
टिप्पणी
काक
भूशुण्डी : पुराण- कथा मे कौए को पक्षियों के गुरु के रूप मे स्वीकार किया गया
है|
·ಸಾರಾಂಶ
ಆಕಸ್ಮಾತ ಒಂದು ದಿನ ಮುಂಜಾನೆ ಕೋಣೆಯಿಂದ ಹೊರಗೆ ಬಂದು ನಾನು
ನೋಡಿದಾಗ, ಎರಡು ಕಾಗೆಗಳು ಒಂದು ಹೂವಿನ ಕುಂಡದ ಸುತ್ತ ಆಟವಾಡುತ್ತಿದ್ದವು. ಈ
ಕಾಕಬುಶುಂಡಿ ಒಂದು ಅನಾದರ ಹೊಂದಿದ, ಅರೆ ಸನ್ಮಾನಿತವುಳ್ಳ ಹಾಗೂ ಅತಿ
ಅವಮಾನನಿತವುಳ್ಳ ವಿಚಿತ್ರ ಪಕ್ಷಿಯಾಗಿದೆ.
ಪಾಪ ನಮ್ಮ ಪೂರ್ವಜರು ಗರುಡ ನವಿಲು ಅಥವಾ ಹಂಸಗಳ ರೂಪದಲ್ಲಿ ಬರದೇ ತಿಥಿ ಪಕ್ಷದಲ್ಲಿ
ನಮ್ಮಿಂದ ಏನನ್ನಾದರೂ ಪಡೆಯುವುದಕ್ಕೆ ಕಾಗೆಯಾಗಿ
ಅವತರಿಸ ಬೇಕಾಗುತ್ತದೆ. ಇಷ್ಟೇ ಅಲ್ಲ ದೂರದಲ್ಲಿರುವ ನಮ್ಮ ಪ್ರಿಯರು ಬರುವ ಮಧುರ
ಸಂದೇಶವನ್ನು ಕಾಗೆ ಕರ್ಕಶವಾದ ಧ್ವನಿಯಲ್ಲಿಯೇ ಅದು ಕೊಡುತ್ತದೆ. ಇನ್ನೊಂದೆಡೆ ಕಾಗೆ ಮತ್ತು
ಕಾವ ಕಾವ ಎನ್ನುವುದನ್ನು ಅಪಮಾನವೆಂದೇ ಅರ್ಥೈಸುತ್ತೇವೆ.
ನನ್ನ ಕಾಗೆ ಪುರಾಣದಲ್ಲಿ ಒಮ್ಮಿಂದೊಮ್ಮೆಲೆ ಅಡ್ಡಿಯುಂಟಾಯಿತು.
ಏಕೆಂದರೆ ಹೂವಿನ ಕುಂಡ ಮತ್ತು ಗೋಡೆಯ ಸಂದಿಯಲ್ಲಿ ಅಡಗಿದ ಒಂದು ಚಿಕ್ಕ ಜೀವಿಯ ಮೇಲೆ ನನ್ನ
ದೃಷ್ಟಿ ಬಿದ್ದಿತ್ತು. ಹತ್ತಿರಕ್ಕೆ ಹೋಗಿ ನೋಡಿದಾಗ ಅಲ್ಲಿ ಇಣಚಿಯ ಚಿಕ್ಕಮರಿ ಇತ್ತು. ಅದು
ಗೂಡಿನಿಂದ ಬಿದ್ದಿರಬಹುದು. ಹಾಗೂ ಈ ಕಾಗೆಗಳು ತಮ್ಮ ಆಹಾರವನ್ನು ಅದರಲ್ಲಿ ಸುಲುಭವಾಗಿ
ಹುಡುಕುತ್ತಿದ್ದವು. ಇಣಚಿಯ ಮರಿ ಗಾಯಗೊಂಡು ಕುಂಡಕ್ಕೆ ಒರಗಿ ಕುಳಿತಿತ್ತು. ಇಣಚಿಯ ಮರಿಗೆ
ಕಾಗೆಯ ಚುಂಚಿನಿಂದ ಗಾಯವಾಗಿತ್ತು.
ಕಾಗೆಯ ಚುಂಚಿ ನಿಂದ ಗಾಯಗೊಂಡ ಇಣಚಿ ಉಳಿಯುವುದಿಲ್ಲ ಆದುದರಿಂದ ಅದನ್ನು ಹಾಗೆಯೇ ಇರಲು
ಬಿಡಲು ಎಲ್ಲರೂ ಹೇಳಿದರು. ಆದರೆ ನನ್ನ ಮನಸ್ಸು ತಡೆಯಲಿಲ್ಲ, ನಾನು ಅದನ್ನು ಸಾವಕಾಶವಾಗಿ ಎತ್ತಿಕೊಂಡು ನನ್ನ ಕೋಣೆಗೆ ತಂದು ಪುನಃ
ಹತ್ತಿಯಿಂದ ರಕ್ತವನ್ನು ಒರೆಸಿ ಗಾಯಗಳ ಮೇಲೆ ಪೆನ್ಸಿಲಿನ್ ಮುಲಾಮನ್ನು ಹಚ್ಚಿ ಎಷ್ಟೋ ಗಂಟೆಗಳ
ಉಪಚಾರದ ನಂತರ ಆ ಮರಿಯ ಬಾಯಿಯಲ್ಲಿ ಒಂದು ಹನಿ ನೀರನ್ನು ಬಿಟ್ಟೆ. ಮೂರನೆಯ ದಿನ ಅದು
ಸ್ವಸ್ತಗೊಂಡು ನನ್ನ ಬೆರಳನ್ನು ತನ್ನ ಎರಡು ಚಿಕ್ಕ ಪಂಜು ಗಳಿಂದ ಹಿಡಿದು ನೀಲಿ ಗಾಜಿನ
ಮುತ್ತಿನಂತೆ ಇರುವ ಕಣ್ಣುಗಳಿಂದ ಅತ್ತಿತ್ತ
ನೋಡತೊಡಗಿತು.
ಮೂರು ನಾಲ್ಕು ತಿಂಗಳುಗಳಲ್ಲಿ ಅದರ ಸ್ನಿಗ್ಧ ರೋಮಗಳು, ಬಾಲ ಹಾಗೂ ಹೊಳೆಯುವ ಚಂಚಲ ಕಣ್ಣುಗಳು ಎಲ್ಲರನ್ನು ಚಿಕಿತರನ್ನಾಗಿ
ಮಾಡಿದವು. ನಾವು ಅದನ್ನು ಗಿಲ್ಲು ಎಂದು ಕರೆಯತೊಡಗಿದೆವು. ನಾನು ಹೂ ಇಡುವ ಒಂದು ಹಗುರವಾದ
ಬುಟ್ಟಿಯಲ್ಲಿ ಹತ್ತಿಯನ್ನು ಹಾಕಿ ಅದನ್ನು ತಂತಿಯಿಂದ ಕಿಡಕಿಗೆ ತೂಗು ಹಾಕಿ ಬಿಟ್ಟೆನು.
ಒಂದೊಂದು ಸಲ ನಾನು ಗಿಲ್ಲುವನ್ನು ಹಿಡಿದು,
ಒಂದು ಉದ್ದನೆಯ ಕವರಿನಲ್ಲಿ ಅದರ ಎರಡು
ಪಂಜುಗಳು ಹಾಗೂ ತಲೆಯನ್ನು ಹೊರ ಬಿಟ್ಟು ಅದರ ಹಗುರವಾದ ದೇಹವನ್ನು ಆ ಕವರಿನಲ್ಲಿ
ಇಡುತ್ತಿದ್ದೆ. ಅಂತಹ ಅದ್ಭುತ ಸ್ಥಿತಿಯಲ್ಲಿ ಒಮ್ಮೊಮ್ಮೆ ಗಂಟೆಗಳವರೆಗೆ ಮೇಜಿನ ಮೇಲೆ
ಗೋಡೆಯನ್ನು ಆಶ್ರಯಿಸಿ ನಿಂತುಕೊಂಡು ತನ್ನ ಹೊಳೆಯುವ ಕಣ್ಣುಗಳಿಂದ ನನ್ನ ಕಾರ್ಯಕಲಾಪಗಳನ್ನು
ನೋಡುತ್ತಿತ್ತು. ಹಸಿವಾದಾಗ ಚಿಕ್ ಚಿಕ್ ಎಂದು ಧ್ವನಿ ಮಾಡಿ ನನಗೆ ಸೂಚನೆ ನೀಡುತಿತ್ತು.
ಗೋಡಂಬಿ ಅಥವಾ ಬಿಸ್ಕಟ್ ಸಿಕ್ಕಾಗ ಅದೇ ಸ್ಥಿತಿಯಲ್ಲಿ ಕವರಿನಿಂದ ಹೊರಗಿನ ಪಂಜುಗಳಿಂದ ಹಿಡಿದು
ಅದನ್ನು ಕುಡಿದು ತಿನ್ನು ತಿತ್ತು. ಮತ್ತೆ ಗಿಲ್ಲುವಿನ ಜೀವನದಲ್ಲಿ ಪ್ರಥಮ ವಸಂತವು ಬಂದಿತು.
ಹೊರಗಿನ ಅಳಿಲುಗಳು ಕಿಟಕಿಯ ಜಾಳಿಗೆಯ ಬಳಿ ಬಂದು ಚಿಕ್ ಚಿಕ್ ಎಂದು ಏನನ್ನು ಹೇಳತೊಡಗಿದವು.
ಗಿಲ್ಲು ಜಾಳಿಗೆಯ ಬಳಿ ಕುಳಿತುಕೊಂಡು ಆತ್ಮೀಯತೆಯಿಂದ ನೋಡುತ್ತಿರುವುದನ್ನು ಕಂಡು ಅದನ್ನು
ಮುಕ್ತಗೊಳಿಸುವುದು ಅವಶ್ಯಕ, ಎಂದು ನನಗೆ ಅನಿಸಿತು. ಮಾಳಿಗೆಯ
ಕೊಂಡಿ ಬಿಚ್ಚಿ ಒಂದು ಮೂಲೆಯನ್ನು ತೆರೆದೆ. ಈ ದಾರಿಯಿಂದ ಗಿಲ್ಲು
ಹೊರಗೆ ಹೋದ ನಂತರ ಅದು ನಿಜವಾಗಿಯೂ ಬಿಡುಗಡೆಯ ನಿಟ್ಟುಸಿರು ತೆಗೆದುಕೊಂಡಿತು. ಇಷ್ಟು ಚಿಕ್ಕ
ಜೀವಿಯನ್ನು ಮನೆಯಲ್ಲಿ ಸಾಕಿದ ನಾಯಿ ಬೆಕ್ಕುಗಳಿಂದ ಕಾಪಾಡುವುದು ಒಂದು ಸಮಸ್ಯೆಯಾಗಿತ್ತು.
ನಾನು ಕೋಣೆಯಿಂದ ಹೊರಗೆ ಹೋಗುತ್ತಿದ್ದಂತೆ ಅದು ಸಹ ಕಿಡಕಿಯ ತೆರೆದ ದಾರಿಯಿಂದ ಹೊರಗೆ
ಹೋಗುತ್ತಿತ್ತು. ಮತ್ತು ದಿನವೆಲ್ಲ ಅಳಿಲುಗಳ ಗುಂಪಿನ ಮುಖಂಡನಾಗಿ ಪ್ರತಿಯೊಂದು ರೆಂಬೆಯ ಮೇಲೆ
ಹಾರುತ್ತಾ ಜಿಗಿಯುತ್ತಾ, ಇರುತ್ತಿತ್ತು ಮತ್ತು ಸರಿಯಾಗಿ 4 ಗಂಟೆಗೆ ಕಿಡಕಿಯಿಂದ ಒಳಗೆ ಬಂದು ತನ್ನ ಜೋಕಾಲಿಯಲ್ಲಿ
ತೂಗತೊಡಗುತಿತ್ತು. ನನ್ನನ್ನು ಚಿಕಿತಗೊಳಿಸುವದು ಅದಕ್ಕೆ ಹೇಗೋ ಯಾವಾಗಿನಿಂದ ಉತ್ಪನ್ನವಾಗಿ
ಬಿಟ್ಟಿತಿ ಗೊತ್ತಿಲ್ಲ. ಅದು ಒಮ್ಮೊಮ್ಮೆ ಹೂವಿನ ಕುಂಡದ ಹೂಗಳಲ್ಲಿ ಅಡಗಿಕೊಂಡಿರುತಿತ್ತು.
ಮತ್ತೊಮ್ಮೆ ಪರದೆಯ ನಿರಿಗೆಯಲ್ಲಿ, ಮತ್ತೊಮ್ಮೆ ಸುವಾಸನೆ ಭರಿತ ಹೂವಿನ
ಎಲೆಗಳಲ್ಲಿ ಅಡಗಿ ಕುರುತಿತ್ತು.
ನನ್ನ ಹತ್ತಿರ ಬಹಳಷ್ಟು ಪಶುಪಕ್ಷಿಗಳಿಗೆ ಅವುಗಳಿಗೆ ನನ್ನ ಮೇಲಿನ ಪ್ರೀತಿ ಕಡಿಮೆ
ಅವುಗಳಿಗೆ ಕಡಿಮೆಯಾಗಿಲ್ಲ. ಆದರೆ ಅವುಗಳಲ್ಲಿ ಯಾವ ಪ್ರಾಣಿಗೂ ನನ್ನ ಜೊತೆ ಕುಳಿತು ನನ್ನ
ತಟ್ಟೆಯಲ್ಲಿ ಊಟ ಮಾಡುವ ಧೈರ್ಯವಿರಲಿಲ್ಲ. ಇದ್ದರೂ ಇಂತಹ ಸನ್ನಿವೇಶ ನನಗೆ ನೆನಪಿಗೆ ಬಂದಿಲ್ಲ.
ಗಿಲ್ಲು ಇದಕ್ಕೆಲ್ಲ ಅಪವಾದವಾಗಿತ್ತು. ನಾನು ಊಟದ ಕೋಣೆಗೆ ಬರುತ್ತಿದ್ದಂತೆ, ಅದು ಕಿಟಕಿಯಿಂದ ಹೊರಟು ಅಂಗಳದ ಗೋಡೆ ವರಂಡ್ ದಾಟಿ ಮೇಜಿನ ಮೇಲೆ ಬಂದು ನನ್ನ ತಟ್ಟಿಯಲ್ಲಿ
ಕುಳಿತುಕೊಳ್ಳಲು ಇಚ್ಚಿಸುತ್ತಿತ್ತು. ಬಹಳ ಕಷ್ಟದಿಂದ ನಾನು ಅದನ್ನು ತಟ್ಟೆಯ ಬಳಿ
ಕುಳಿತುಕೊಳ್ಳುವುದನ್ನು ಕಲಿಸಿಕೊಟ್ಟೆ. ಅದು ಅಲ್ಲಿಯೇ ಕುಳಿತು ನನ್ನ ತಟ್ಟೆಯಿಂದ ಅನ್ನದ
ಒಂದೊಂದು ಅಗುಳನ್ನು ಬಹಳ ಜಾಗ್ರತೆಯಿಂದ ತೆಗೆದುಕೊಂಡು ತಿನ್ನುತ್ತಿತ್ತು. ಗೋಡಂಬಿ ಅದಕ್ಕೆ
ಪ್ರಿಯವಾದ ಖಾದ್ಯವಾಗಿತ್ತು. ಹಾಗೂ ಎಷ್ಟೋ ದಿನ ಗೋಡಂಬಿ ಸಿಗದಿದ್ದರೆ ಅದು ಬೇರೆ ಯಾವ ತಿನ್ನುವ
ತಿನಿಸುಗಳನ್ನು ತಿನ್ನುತ್ತಿರಲಿಲ್ಲ.
ತೂಗುಯ್ಯಾಲೆಯಿಂದ ಕೆಳಗೆ ಎಸೆಯುತಿತ್ತು.
ಎರಡು ವರ್ಷಗಳವರೆಗೆ ಅದೇ ಗಿಲ್ಲುವಿನ ಮನೆಯಾಗಿತ್ತು. ಅದು ಸ್ವತ ತಾನೇ
ನೇತಾಡುತಿತ್ತು. ತನ್ನ ಜೋಳಿಗೆಯಲ್ಲಿ ಉಯ್ಯಾಲೆ ಆಡುತ್ತಿತ್ತು. ಮತ್ತು ತನ್ನ ಚಂಚಲ ಗಾಜಿನ
ಮಣಿಗಳಂತಹ. ಕಣ್ಣುಗಳಿಂದ ಕೋಣೆಯ ಒಳಗೆ ಮತ್ತು
ಕಿಟಕಿಯ ಹೊರಗೆ ಏನನ್ನು ನೋಡಿ. ಏನೇನೋ ಯೋಚಿಸುತ್ತಿತ್ತು. ಆದರೆ ಅದರ ತಿಳುವಳಿಕೆ ಮತ್ತು
ಕಾರ್ಯಕಲಾಪಗಳಿಂದ ಎಲ್ಲರಿಗೂ ಆಶ್ಚರ್ಯವಾಗುತ್ತಿತ್ತು.
ನಾನು ಬರೆಯಲು ಕುಳಿತಾಗ ತನ್ನ ಕಡೆಗೆ ನನ್ನ ಗಮನವನ್ನು ಸೆಳೆಯಲು ಹಾಗೂ ಆಕರ್ಷಿಸುವ
ಇಚ್ಛೆ ಅದಕ್ಕೆ ಇರುತ್ತಿತ್ತು. ಇದಕ್ಕಾಗಿ ಅದು ಒಂದು ಒಳ್ಳೆಯ ಉಪಾಯ ಹುಡುಕಿಕೊಂಡಿದ್ದು. ಅದು
ನನ್ನ ಕಾಲಿನವರೆಗೆ ಬಂದು ಪರದೆ ಮೇಲೆ ಸರ್ರನೆ ಹತ್ತುತ್ತಿತ್ತು, ಮತ್ತೆ ಅದೇ ವೇಗದಿಂದ ಕೆಳಗಿಳಿಯುತ್ತಿತ್ತು. ಆದರೆ ಈ ಓಡಾಡುವ ಕ್ರಮ
ನಾನು ಅದನ್ನು ಹಿಡಿಯಲು ಏಳುವ ವರೆಗೆ ನಡೆಯುತ್ತಿತ್ತು.
ಅದರ ನಡುವೆ ಕಾರು ದುರ್ಘಟನೆಯಿಂದ ಗಾಯಗೊಂಡು ನಾನು ಕೆಲವು ದಿನಗಳ ಕಾಲ
ಆಸ್ಪತ್ರೆಯಲ್ಲಿ ಇರಬೇಕಾಗಿ ಬಂತು. ಆ ದಿನಗಳಲ್ಲಿ ನನ್ನ ಕೋಣೆಯ ಬಾಗಿಲು ತೆರೆದಾಗ ಗಿಲ್ಲೂ
ತನ್ನ ಜೋಕಾಲಿ ಎಂದ ಇಳಿದು ಓಡಿ ಬರುತ್ತಿತ್ತು,
ಮತ್ತು ಬೇರೆ ಯಾರನ್ನೂ ಕಂಡು ಅದೇ
ವೇಗದಿಂದ ಓಡಿಹೋಗಿ ಗೂಡಿನಲ್ಲಿ ಹೋಗಿ ಕುಳಿತುಕೊಳ್ಳುತ್ತಿತ್ತು. ಎಲ್ಲರೂ ಅದಕ್ಕೆ
ಗೋಡಂಬಿ ಹಾಕುತ್ತಿದ್ದರು. ಆದರೆ
ಆಸ್ಪತ್ರೆಯಿಂದ ಬಂದು ನಾನು ನೋಡಿದಾಗ ಹಾಗೂ ಅದರ ಜೋಕಾಲಿಯನ್ನು ಸ್ವಚ್ಛಗೊಳಿಸುವಾಗ ಅಲ್ಲಿ
ಗೋಡಂಬಿಗಳು ಸಿಕ್ಕವು. ಆ ದಿನಗಳಲ್ಲಿ ಅದು ತನ್ನ ಪ್ರಿಯವಾದ ತಿನಿಸು ಎಷ್ಟು ಕಡಿಮೆ
ತಿನ್ನುತ್ತಿತ್ತು ಅನ್ನೋದು ಗೊತ್ತಾಗುತ್ತದೆ. ನಾನು ಅಸ್ವಸ್ಥರಾದಾಗ ಅದು ದಿಂಬಿನ ಮೇಲೆ ತಲೆಯ
ಹತ್ತಿರ ಬಂದು ಕುಳಿತುಕೊಂಡು ತನ್ನ ಚಿಕ್ಕ ಚಿಕ್ಕ ಪಂಜುಗಳಿಂದ ನನ್ನ ತಲೆ ಮತ್ತು ಕೂದಲುಗಳನ್ನು
ಸಾವಕಾಶವಾಗಿ ನೇವರಿಸುತ್ತಿತ್ತು. ಬೇಸಿಗೆಯ ದಿನಗಳಲ್ಲಿ ನಾನು ಮಧ್ಯಾಹ್ನದಲ್ಲಿ
ಕೆಲಸಮಾಡುತ್ತಿದ್ದಾಗ ಗಿಲ್ಲು ಹೊರಗೆ
ಹೋಗುತ್ತಿರಲಿಲ್ಲ. ಮತ್ತು ಜೋಕಾಲಿಯಲ್ಲಿಯೂ
ಕುಳಿತುಕೊಳ್ಳುತ್ತಿರಲಿಲ್ಲ. ಅದು ನನ್ನ ಹತ್ತಿರ ಇಟ್ಟಿದ್ದ ನೀರಿನ ಪಾತ್ರೆಯ ಮೇಲೆ ಮಲಗುತ್ತಿತ್ತು
ಹೀಗೆ ಅದು ನನ್ನ ಹತ್ತಿರವೂ ಇರುತ್ತಿತ್ತು,
ಮತ್ತು ತಂಪಾದ ಸ್ಥಳದಲ್ಲಿಯು
ಇರುತ್ತಿತ್ತು.
ಅಳಿಲುಗಳ ಆಯುಷ್ಯದ ಅವಧಿ ಎರಡು ವರ್ಷಗಳಿಗಿಂತ ಹೆಚ್ಚಿಗೆ ಇರುವುದಿಲ್ಲ. ಆದುದರಿಂದ
ಗಿಲ್ಲಿವಿನ ಜೀವನ ಯಾತ್ರೆಯ ಅಂತ್ಯ ಬಂದೇಬಿಟ್ಟಿತು. ಅದು ಅಂದು ದಿನವೆಲ್ಲ ಏನು ತಿನ್ನಲಿಲ್ಲ
ಹಾಗೂ ಹೊರಗೆ ಹೋಗಲು ಇಲ್ಲ. ಅದರ ಪಂಜುಗಳು ತಣ್ಣಗಾಗುತ್ತದೆ ಗಿದ್ದವು ನಾನು ಎದ್ದು ಹಚ್ಚಿ
ಅದಕ್ಕೆ ಶಾಖ ನೀಡಲು ಪ್ರಯತ್ನಿಸಿದೆ. ಆದರೆ ಮುಂಜಾನೆಯ ಪ್ರಥಮ ಸೂರ್ಯನ ಕಿರಣ ಕಿರಣಗಳೊಂದಿಗೆ
ಅದು ಚಿರನಿದ್ರೆಗೆ ಜಾರಿತು.
ಅದರ ಉಯ್ಯಾಲೆ ತೆಗೆದು ಇರಿಸಲಾಗಿದೆ ಮತ್ತು ಕಿಡಕಿಯ ಜೋಳಿಗೆಯನ್ನು ಮುಚ್ಚಲಾಗಿದೆ. ಆದರೆ
ಅಳಿಲುಗಳ ಹೊಸ ಪೀಳಿಗೆ ಜಾ ಬಳಿಗೆ ಎಂದು ಸದ್ದು ಮಾಡುತ್ತಿರುತ್ತವೆ. ಮತ್ತು ಸುಂದರವಾದ ಹೂಗಳು
ಅರಳುತ್ತವೆ.
ಜಾಜಿ ಹೂವಿನ ಬಳ್ಳಿಯ ಕೆಳಗೆ ಗೆಲುವಿನ ಸಮಾಧಿ ಇದೆ ಏಕೆಂದರೆ
ಗಿಲ್ಲೂವಿಗೆ ಆ ಬಳ್ಳಿ ಹೆಚ್ಚು ಪ್ರಿಯವಾಗಿತ್ತು. ಮತ್ತು ಅದು ಯಾವುದೇ ವಸಂತ ಋತುವಿನ
ದಿನಗಳಲ್ಲಿ ಮಲ್ಲಿಗೆಯ ಚಿಕ್ಕ ಹೂವಿನಂತೆ ಅರಳುವ ಬರುದು ಅನ್ನುವ ವಿಶ್ವಾಸ. ನನಗೆ ಸಂತೋಷ
ನೀಡುತ್ತದೆ.
Squirrel Summary in English:
In the author’s house, there was
a baby Squirrel. It was suffering from pain. The author felt sorry for its
suffering and kept it in a safer place and treated it with medicine. The
author called it with a name Gillu and Galu became alright within a year and
became able to run all over the house and began loving the author with
affection.
Once the author fell ill on
account of a car accident and so she was admitted to ‘a hospital for few
days. The baby Squirrel was always remembering her and in the absence
of the author, it did not eat anything.
It was sleeping in a cool place in the house. After two years, one day it
died away. Its body was burried in the author’s compound.
I. एक अंक के प्रश्न
१) गिलहरी का बच्चा कहां पडा था
?
उत्तर:गिलहरी
का बच्चा गमले और दीवार की संधि मे पडा हुआ था।
२) लेखिका ने कौए को क्यों विचित्र पक्षी कहा हैं?
उत्तर:क्यों
की वह एक साथ समाधरित,अनाधरित,अति
सम्मानित और अति अवमानित पक्षी हैं।
३) लेखिका ने गिल्लू के घाओं पर क्या लगाया?
उत्तर:लेखिका
ने गिल्लू के घाओं पर पेन्सिलिन का मरहम लगाया।
४) वर्मा जी गिलहरि को किस नाम से बुलाति थी?
उत्तर:लेखिका
जी गिलहरि को गिल्लू के नाम से बुलाती थी।
५) गिलहरि का लघू गात किस के अंदर(भीतर)बंद
रहता था?
उत्तर:गिलहरि
का लघू गात लिफाफे के अंदर(भीतर)बंद
रहता था।
६)गिलहरि
का प्रिय खाद्य क्या था?
उत्तर:गिलहरि
का प्रिय खाद्य काजू था।
७)गिलहरि
गर्मी के दिनो में कहां लेट(सोता) जाता
था?
उत्तर:गिलहरि
गर्मी के दिनो में सूराही पर लेट(सोता)जाता
था।
८) लेखिका को किस कारण से अस्पताल में राहना पडा?
उत्तर:लेखिका
को मोटर-दूर्घटना
के कारण अस्पताल में रहना पडा।
९) गिलहरियों
की जीवनावधी सामान्यथा कितनी होतीहै?
उत्तर:गिलहरियों
की जीनावधी सामान्यथा दो(२)साल
होती है।
१०) गिलहरी की समाधी कहां बनायी गयी है?
उत्तर:गिलहरी
की समाधी सोनजूही लता के निचे बनायी गयी है।
११)गिलहरी
का बच्चा कहां से गिरपडा था?
उत्तर:गिलहरी
का बच्चा घोसले से गिरपडा था।
१२)गिल्लू सूराही पर क्यों लेट जाता था?
उत्तर:क्यों
कि वह ठंडक भी पाता था और लेखिका के पास भी रहता था।
१३)गिल्लू की समाधी सोनजूही लता के निचे क्यों बनायी गयी थी?
उत्तर:क्यों
की उसे सोनजूही लता बहूत प्रिय(पसंद)लगति
थी इसलिए उसकी
समाधी
सोनजुही लता के निचे बनायी गयी हॆं।
II.
दो-तीन वाक्यों में उत्तर लिखिए:
प्रश्न 1. लेखिका को गिलहरी किस स्थिति में दिखाई पडी? उत्तर:
लेखिका ने गिलहरी को गमले और दीवार की संधि में निश्चेष्ट-सा, गमले से
चिपका पड़ा देखा। वह गिलहरी का छोटा बच्चा था और सम्भवतः घोंसले से नीचे गिर पड़ा
था। काकद्वय की चोंचों के दो घाव उस लघुप्राण के लिए बहुत थे और दोनों कौए उसे
अपना आहार बनाना चाहते थे।
प्रश्न 2. लेखिका ने गिल्लू के प्राण कैसे बचाये? उत्तर:
महादेवी जी गिलहरी के बच्चे को उठाकर अंधर लायी। रुई से उसके रक्त को पोंछा और
घावों पर पेन्सिलिन का मरहम लगाया। कई घंटे उपचार किया। उसके बाद मुँह में एक बूंद
पानी टपकाया जा सका।
प्रश्न 3. लेखिका का ध्यान आकर्षित करने के लिए। गिल्लू
क्या करता था? उत्तर:
लेखिका का ध्यान आकर्षित करने के लिए गिल्लू को तीव्र इच्छा होती थी कि उसने एक
अच्छा उपाय खोज निकाला। वह उसके पैर तक आकर सर्र से परदे पर चढ़ जाता है और फिर
उसी तेजी से उतरता था।
प्रश्न 4. वर्माजी को चौंकाने के लिए गिल्लू कहाँ कहाँ छिप
जाता था? उत्तर: महादेवी वर्मा को चौंकाने की इच्छा उसमें न जाने कब और कैसे
उत्पन्न हो गयी थी । इसके लिए वह फूलदान के फूलों में छिप जाता, कभी परदे की चुन्नट में और कभी सोनजुही की पत्तियों में।
प्रश्न 5. गिल्लू ने लेखिका की गैरहाजरी में दिन कैसे
बिताये? उत्तर:
लेखिका मोटर दुर्घटना में आहत होकर अस्पताल में थी। उन दिनों जब उनके कमरे का
दरवाजा खोला जाता,
तब गिल्लू अपने झूले से उतरकर दौड़ता और फिर किसी दूसरे को वहाँ
देखकर तेजी से अपने घोंसले में जा बैठता। सब उसे काजू दे जाते, परंतु अस्पताल से लौटकर जब लेखिका ने उसके झूले की सफाई की, तब उन्हें काजू भरे मिले, जिनसे ज्ञात होता था कि वह
उन दिनों अपना प्रिय खाद्य भी कम खा रहा था।
III. पाँच-छः वाक्यों में उत्तर लिखिए:
प्रश्न 1. गिल्लू के कार्य-कलाप के बारे में लिखिए। उत्तर: महादेवी जी जब लिखने को बैठ जाती थी, तब
गिल्लू उनका ध्यान अपनी ओर आकर्षित करने के लिए, उनके पैर तक
आकर, सर्र करके परदे पर चढ़ जाता था। जब बाहर की गिलहरियाँ
उसे चिकचिक करके बुलाती थीं, तब लेखिका उसे बाहर जाने के लिए
मुक्त करती थी। फिर गिल्लू चार बजे तक खेलकर, घर वापस लौटता
था। वापस आकर सीधे अपने झूले में झूलने लगता था। लेखिका को चौंकाने के लिए वह कभी
फूलदान के फूलों में तो कभी सोनजुही की पत्तियों में छिप जाता था। जब लेखिका खाना
खाने बैठ जाती, तब उनकी थाली में बैठने के लिए आता था।
लेखिका ने उसे बड़ी कठिनाई से थाली के पास बैठना सिखाया और फिर गिल्लू ने एक-एक
चावल चुनकर खाने की आदत डाल दी। काजू, उसका प्रिय खाद्य था।
अगर काजू के अलावा कुछ दिया जाता, तो उसे झूले के नीचे फेंक
देता था।
प्रश्न 2. लेखिका ने गिलहरी को क्या-क्या सिखाया? उत्तर:गिलहरी
को एक लंबे लिफाफे में इस तरह रख देती कि उसके अगले दो पंजों और सिर के अतिरिक्त
सारा लघु गात लिफाफे के भीतर बंद रहता। इस अद्भुत स्थिति में कभी-कभी घंटों मेज पर
दीवार के सहारे खड़ा रहकर वह अपनी चमकीली आँखों से लेखिका के कार्य-कलापों को देखा
करता। लेखिका के पास बहुत से पशु-पक्षी थे। परन्तु उनमें से किसी को उनके साथ उसकी
थाली में खाने की हिम्मत नहीं थी। लेकिन गिल्लू इनमें अपवाद था। जैसे ही लेखिका
खाने के कमरे में पहुँचती,
वह खिड़की से निकलकर आँगन की दीवार-बरामदा पार करके मेज पर पहुँच
जाता और उसकी थाली में बैठ जाना चाहता। बड़ी कठिनाई से लेखिका ने उसे थाली के पास
बैठना सिखाया, जहाँ बैठकर वह उसकी थाली में से एक-एक चावल
उठाकर बड़ी सफाई से खाता रहता।
प्रश्न 3. गिल्लू के अंतिम दिनों का वर्णन कीजिए। उत्तर:
गिलहरियों के जीवन की अवधि दो वर्ष से अधिक नहीं होती इसलिए गिल्लू की जीवन-यात्रा
| का अंत आ ही गया। दिन भर उसने न कुछ खाया, न बाहर
गया। पंजे इतने ठंडे हो रहे थे कि लेखिका ने हीटर जलाकर उसे उष्णता देने का
प्रयत्न किया। लेकिन प्रभात की प्रथम किरणों के साथ ही गिल्लू चिर निद्रा में सो
गया।
प्रश्न 4. गिल्लू के प्रति महादेवी वर्माजी की ममता का
वर्णन कीजिए । उत्तर:
जब गिल्लू घायल हुआ तब उस पर रुई से रक्त पोंछकर पेन्सिलिन का मरहम लगाया। गिल्लू
को पकडकर एक लंबे लिफाफे में रखती थी महादेवी वर्मा ने गिल्लू को काजू और बिस्कुट
खाने को देती थी। वर्माजी ने गिल्लू को मुक्त करना आवश्यक समझकर खिड़की के कीले
निकालकर जाली का एक कोना खोल दिया और इस मार्ग से गिल्लू बाहर जाने पर सचमुच ही
मुक्ति की साँस ली। वर्माजी ने बडी कठिनाई से उसे थाली के पास बैठना सिखाया और
एक-एक चावल उठाकर सफाई से खाना सिखाया । तब गिल्लू का अंत नजदीक आया तो उसके पंजे
ठंडे हो रहे थे तो हीटर जलाकर उसे उष्णता देने की कोशिश की।
IV. रिक्त
स्थान भरिए
यह ………… भी विचित्र पक्षी है।
उसी बीच मुझे ……….. में आहत होकर कुछ | दिन अस्पताल में रहना पड़ा।
2.तूलसी के दोहे :तूलसीदास
:: गिल्लू:.....।उत्तर :- महादेवी वर्मा
3.अब्दूल कलाम :जनवादी
राष्ट्र्पति :: महादेवी
वर्मा:......।उत्तर :- आधुनिक मीरा
4.अब्दुल कलाम :भारत
रत्न :: महादेवी
वर्मा:.....।उत्तर :-ज्ञानपीठ पुरस्कार
5.१९०७:महादेवी
वर्मा जी का जन्म::१९८७:....।
उत्तर
:-महादेवी वर्मा जी का निधन
6.गिल्लू की पूंछ:झब्बेदार::गिल्लू
की आंखे:.....।उत्तर :-चमकीली
7.कोयल:मधुर
स्वर::कौआ:....।उत्तर :-कर्कश स्वर
8.बिल्ली:मियाऊं
-मियाऊं::गिल्लू:....।
उत्तर :-चिक चिक
9.अभीनव मनुष्य:आधुनिक
मनुष्य का वर्णन::गिल्लू:....।
उत्तर
:-स्नेह भाव तथा प्राणी दया की सीख
10.गुलाभ:पौधा::सोनजुही:...।उत्तर :-लता
जोडकर
लिखिये
क
ख
1.आधुनिक मिरा
अ)महादेवी वर्म।
2.गिल्लू
आ)रेखा चित्र/महादेवी वर्म।
3.गिल्लू की जीवनावधी
इ)काजू था।
4.सोनजुही लता के निचे
ई)दो साल हॆं।
उ)गिल्लू की समाधि थी।
अन्य लिंग
Øलेखक-लेखिका
Øश्रीमान-श्रीमती
Øमयूर-मयूरी
Øकुत्ता-कुत्तिया
अन्य
लिंग
·ऊंगली-ऊंगलियां
·खिडकी-खिडकियां
·आंख-आंखे
·लिफाफा-लिफाफे
·गमला-गमले
·कौआ-कौएं
·घोसला-घोसले
·पूंछ-पूंछें
·पंजा-पंजे
·फूल-फूल
विलोम शब्द
·निकट-दूर
·दिन-रात
·भीतर-बाहर
·चढना-उतरना
·बलवान-बलहिन
·बुद्दिमान-बुद्दिहिन
·शक्तिमान-शक्तिहिन
·इमान-बेइमान
·होश-बेहोश
·खबर-बेखबर
·चैन-बेचैन
·विश्वास-अविश्वास
·प्रिय-अप्रिय
·संतोष-असंतोष
·स्वस्थ-अस्वस्थ
·दयावान-दयाहिन
·उत्तीर्ण-अनुतिर्ण
·उपस्थिती-अनुपस्थिती
·उचित-अनुचित
·उपयोग-अनुपयोग
·धन-निर्धन
·जन-निर्जन
·बल-निर्बल
·गुण-निर्गुण
प्रेरणार्थक
क्रिया रुप
क्रियापदप्रथमप्रेरणार्थकव्दितियप्रेरणार्थक
क्रियापदप्रथमप्रेरणार्थकव्दितियप्रेरणार्थक
-चिपकनाचिपकानाचिपकवाना
-लिखनालिखानालिखवाना
-मिलनामिलानामिलवाना
-चलनाचलानाचलवाना
-देखनादिखानादिखवाना
-भेजनाभिजानाभिजाना
-खेलनाखिलानाखिलवाना
-देनादिलानादिलवाना
-सोनासुलानासुलवाना
-सीखनासीखानासीखवाना
-मांगना मंगानामंगवाना
-बांटनाबंटानाबंटवाना
-मांझना मंझानामंझवाना
-जांचना जंचानाजंचवाना
-रोना रुलानारुलवाना
-धोनाधुलानाधुलवाना
-खोलना खुलानाखुलवाना
-पीना पिलानापिलवाना
-सीना सिलानासिलवाना
संधि
विछ्छेद करके लिखिए
संधि श्ब्दविछ्छेदसंधि
का नाम
संधि श्ब्दविछ्छेदसंधि
का नाम
oजगन्नाथजगत्+नाथ - व्यंजन संधि
oसदाचारसत्+चार - व्यंजन संधि
oवाइ.मयवाक्+मय -व्यंजन संधि
oवागीशवाक्+ईश -
व्यंजन संधि
oषड्दर्शनषट्+दर्शन - व्यंजन संधि
oतल्लीनतत्=लीन -
व्यंजन संधि
oचिदानंदचित्+आनंद - व्यंजन संधि
oदिगंबरदिक्+अंबर -
व्यंजन संधि
oसदगतीसत्+गती - व्यंजन संधि
oसज्जनसच्+जन -
व्यंजन संधि
oजगन्मोहन
जगत्+मोहन
- व्यंजन
संधि
oगिरीशगिरि+ईश - सवर्ण दिर्घ संधि
oमहोत्सवमहा+उत्सव - गुण संधि
oसदैवसदा+एव - व्रृध्धि संधि
oइत्यादीइति+आदी - यण संधि
oनयनने+अन -
अयादी संधि
कारक
कारक
प्रत्यय(चिन्ह)
ಪ್ರತ್ಯಯ
-कर्ता
-कर्म
-करण
-संप्रदान
-अपादान
-संबंध
-अधिकरण
-संबोधन
-ने
-को
-से(जोडने
का काम करता हॆं)
-केलिए केवास्ते केद्वारा
-से(अलग
करना)
-का,के,की
-मे,पर
-हे,अरे,ओ,हो,वाह
-(ಉ)
-(ಅನ್ನು)
-ಇಂದ
-(ಗೆಇಗೆಅಕ್ಕೆ
-ದೆಸೆಯಿಂದ
-ಅ
-ಅಲ್ಲಿ
-ಎಒಹೆಅರೆ
VI. कन्नड या अंग्रेजी में अनुवाद कीजिएः
प्रश्न
1. कई घंटे के उपचार के उपरांत उसके मुँह में | एक बूंद
पानी टपकाया जा सका। उत्तर: ಎಷ್ಟೋ ಗಂಟೆಗಳ ಉಪಚಾರ ನಂತರ ಬಾಯಿಯಲ್ಲಿ ಒಂದು ಹನಿ ನೀರನ್ನು
ಹಾಕಿದೆನು.
After hours of treatment it took a drop of water in its mouth.
प्रश्न
2. बड़ी कठिनाई से मैंने उसे थाली के पास बैठना सिखाया। उत्तर: ಬಹಳ ಪರಿಶ್ರಮದಿಂದ ನಾನು ಅದಕ್ಕೆ ತಟ್ಟೆಯ ಬಳಿಕುಳಿತುಕೊಳ್ಳುವುದನ್ನು ಕಲಿಸಿದೆ.
With great difficulty I taught it to sit near the plate.
प्रश्न
3. गिल्लू मेरे पास रखी सुराही पर लेट जाता था। उत्तर: ಗಿಲ್ಲು ನನ್ನ ಬಳಿ ಇಟ್ಟಿದ್ದ ನೀರಿನ ಪಾತ್ರೆಯ ಮೇಲೆಮಲಗುತ್ತಿತ್ತು.
Gillu always used to sleep near the pot.
प्रश्न
4. दिन भर गिल्लू ने न कुछ खाया, न वह बाहर गया। उत्तर: ದಿನವೆಲ್ಲ ಗಿಲ್ಲು ಏನನ್ನೂ ತಿನ್ನಲಿಲ್ಲ, ಹೊರಗೂಸಹ ಹೋಗಲಿಲ್ಲ.
Whole day Gillu did not eat anything nor went outside.
पाठ - 4 अभिनव मनुष्य- लेखिका : रामदारी सिंह दिनकर
👇विडियों देखने के लिए यहाँ क्लिक करें ।
-रामदारी सिंह दिनकर
इस कविता के द्वारा बच्चे स्नेह,
मानवीयता,भाईचारा आदि का महत्व समाज सकते है|
ಇಂದಿನ
ಜಗತ್ತು ವಿಚಿತ್ರ ಹಾಗೂ
ಹೊಸದಾಗಿದೆಪ್ರಕೃತಿಯಲ್ಲಿ ಎಲ್ಲೆಡೆ ಪುರುಷನು
ವಿಜಯಿಯಾಗಿ ಆಸೀನನಾಗಿದ್ದಾನೆ. ಮನುಷ್ಯನ ಕೈಯಲ್ಲಿ ನೀರು ಉಷ್ಣತೆ ವಿದ್ಯುತ್ ಬಂದಿತವಾಗಿರುತ್ತದೆ. ಆತನ ಆಜ್ಞೆಯಂತೆ ತಾಪಮಾನ ಹೆಚ್ಚು ಕಡಿಮೆಯಾಗುತ್ತಿರುತದೆ. ಎಲ್ಲಿಯೂ ಅಡ್ಡಿ-ಆತಂಕಗಳು ಉಳಿದಿಲ್ಲ. ಮನುಷ್ಯನು ನದಿ ಪರ್ವತ ಮತ್ತು ಸಮುದ್ರಗಳನ್ನು ಒಂದೇ ಸಮನಾಗಿ
ದಾಟಬಲ್ಲನು.
ಈ ಮನುಷ್ಯ ಯಾರ ಪ್ರಯಾಣ ಗಗನದಲ್ಲಿ ಸಾಗುತ್ತಿದೆಯೋ ಹಾಗೂ ಯಾರ
ಕೈಗಳನ್ನು ಕಂಡು ಪರಮಾಣು ನಡುಗುತ್ತಿದೆಯೋ
ಈ ಮನುಷ್ಯ ಮಾಡಿದ ಯಾರ ಸೃಷ್ಟಿಯ ಶೃಂಗಾರವು
ಜ್ಞಾನ-ವಿಜ್ಞಾನ ಪ್ರಕಾಶದ ಕಣಜ ಆಕಾಶದಿಂದ ಪಾತಾಳ ದವರೆಗೆ ಈತನಿಗೆ
ತಿಳುವಳಿಕೆ ಇದೆ. ಆದರೆ ಇದು ಮನುಷ್ಯನ ಪರಿಚಯವಲ್ಲ ಇದು ಆತನ ಕೀರ್ತಿಯು ಅಲ್ಲ.
ಬುದ್ಧಿಯ ಮೇಲೆ ಚೈತನ್ಯ ಹೃದಯದ ಗೆಲುವೇ ಆತನ ಕೀರ್ತಿ
ಒಬ್ಬ ಮನುಷ್ಯನಿಂದ ಇನ್ನೊಬ್ಬನ ನಡುವೆ ಇರುವ ಪರದೆಯನ್ನು ಯಾರು
ಸರಿಸುತ್ತಾರರೋ, ಆತನೇ ಪಂಡಿತ
ಹಾಗೂ ಮಾನವನೂ ಸಹ ಅವನೇ.
ಕವಿಯ ಪ್ರಕಾರ ಮನುಷ್ಯನು ಪ್ರತಿಯೊಂದು ಕ್ಷೇತ್ರದಲ್ಲಿ
ವಿಜಯಿಯಾಗಿದ್ದಾನೆ
ಆದರೆ ಆತ ತನ್ನನ್ನು ತಾನೇ ತಿಳಿದಿಲ್ಲ ತನ್ನ ಸಹೋದರತ್ವವನ್ನು
ತಿಳಿದಿಲ್ಲ
ಪ್ರಕೃತಿಯ ಮೇಲೆ ವಿಜಯ ಸಾಧಿಸುವುದು ಮನುಷ್ಯನ ಸಾಧನೆಯಾಗಿದೆ
ಆದರೆ ಮನುಷ್ಯ ಮನುಷ್ಯನ ಮೇಲೆ ಸ್ನೇಹದ ಆಣೆಕಟ್ಟು ಕಟ್ಟುವುದು ಮಾನವನ ಸಿದ್ದಿಯಾಗಿದೆ
ಮನುಷ್ಯ ಮನುಷ್ಯರೊಂದಿಗೆ ಪ್ರೇಮದ ಸಂಬಂಧ ಹೆಣೆದು ಪರಸ್ಪರ
ದ್ವೇಷವನ್ನು ಅಳಿಸಿದವನೆ
ಮಾನವನಾಗಲು ಸಾಧ್ಯ
Modern
Man Summary in English:
The
poet says that the Modern World is wonderful. This Modern man has invented
electricity, computers etc. for his comforts and he is able to cross over the
rivers, mountains and oceans with the help of modern techniques. Even the
atomic powers are invented by this man. He has control over different kinds
of knowledge including science. He has knowledge of each and everything in
this world. He has succeeded over many problems of the world. But the
sorrowful point is that he has understood many things in the world. But he
has not understood himself clearly. Success over Nature is an achievement of
the modern man. But he is unable to establish a brotherly relationship with
the other people of the world. He becomes the real man if he forgets hatred
ness towards others.
I. एक वाक्य में उत्तर लिखिए:
प्रश्न 1. आज
की दुनिया कैसी है? उत्तर: आज की दुनिया विचित्र, नवीन है।
प्रश्न 2. मानव
के हुक्म पर क्या चढ़ता और उतरता है? उत्तर: मानव के हुक्म पर पवन का ताप चढ़ता और उतरता है।
प्रश्न 3. परमाणु
किसे देखकर काँपते हैं? उत्तर: परमाणु मनुष्य के करों को देखकर काँपते हैं।
प्रश्न 4. अभिनव
मनुष्य कविता के कवि का नाम लिखिए। उत्तर: अभिनव मनुष्य कविता के कवि का नाम रामधारीसिंह दिनकर है।
प्रश्न 5. आधुनिक
पुरुष ने किस पर विजय पायी है? उत्तर: आधुनिक पुरुष ने प्रकृति पर विजय पायी है।
प्रश्न 6. नर
किन-किनको एक समान लाँघ सकता है? उत्तर: नर नदी, गिरि और सागर को एक समान लाँघ
सकता है।
प्रश्न 7. आज
मनुज का यान कहाँ जा रहा है? उत्तर: आज मनुज का यान गगन में जा रहा है।
II. दो – तीन वाक्यों मे उत्तर
लिखिए |
प्रश्न 1.‘प्रकृति पुर सर्वत्र है विजयी पुरुष आसीन’ इस पंक्ति
का आशय समझाइए। उत्तर: ‘प्रकृति पर सर्वत्र है विजयी पुरुष
आसीन’ इस पंक्ति का आशय है कि आज मनुष्य या पुरुष प्रकृति पर
विजय पाया है। प्रकृति के संपत्ति को अपने वश में कर लिया है। प्रकृति में पानी,
पवन, विद्युत् सब पर मनुष्य ने अपना अधिकार
स्थापित किया है।
प्रश्न 2. दिनकरजी
के अनुसार मानव का सही परिचय क्या है? उत्तर: कवि दिनकर के अनुसार आज मनुष्य ने प्रकृति पर विजय प्राप्त
कर ली है। यह उसकी साधना है, पर मानव-मानव के बीच स्नेह का
बाँध बाँधना मानव की सिद्धि है। दिनकर जी के अनुसार मानव का सही परिचय यह है कि
आपस में भाई-चारा बढ़ाये, आपसी बंधनों को तोड़े और मानव से
प्रेम करे वही सच्चा ज्ञानी, विद्वान मानव है। जो मानव दूसरे
मानव से प्रेम का रिश्ता जोड़कर आपस की दूरी को मिटाए, वही
मानव कहलाने का अधिकारी होगा।
प्रश्न 3. इस कविता का दूसरा कौन-सा शीर्षक हो सकता
है? क्यों?
उत्तर: कवि ने ‘अभिनव मनुष्य’ सार्थक शीर्षक
दिये हैं। अगर दूसरा शीर्षक दे सकते हैं तो प्रकृति और मानव, मानव-प्रेम का मानव की सिद्धि दे सकते हैं। क्यों कि प्रकृति पर विजय
प्राप्त करना मनुष्य की साधना है मानव-मानव के बीच स्नेह का बाँध बाँधना मानव की
सिद्धी है।
III. भावार्थ लिखिए:
यह मनुज, जो सृष्टि का श्रृंगार, ज्ञान का , विज्ञान का, आलोक
का आगर । व्योम से पाताल तक सब कुछ इसे है ज्ञेय, पर, न यह परिचय मनुज का,
यह न उसका श्रेय ।
उत्तर: यह मनुष्य सृष्टि का श्रृंगार है। मनुष्य आज प्रकृति पर विजय पाया
है। आज यह मनुष्य ज्ञान और विज्ञान आगार है। अपने ज्ञान से सबको अपने अधीन कर लिया
है। नये नये अविष्कारों से मनुष्य आज आकाश तथा भूमि पर अधिकार पाया है। वह प्रकाश
का आगार है। आकाश और पाताल के सभी रहस्य मनुष्य को मालूम है। आज मनुष्य को आकाश से
लेकर पाताल तक सबकुछ मालूम है। सभी का ज्ञान प्राप्त है। पर मनुष्य को आज दूसरे मनुष्य
से स्नेह नहीं है इसलिए यह
अनुरुपता .
१)गिल्लू:प्राणिदया
की सीख::अभिनव
मनुष्य़:...।:-आधुनिक मानव का विश्लेषण
३)सर्
एम् विश्वेश्वरय्या:भारत रत्न पुरस्कार::रामधारिसिंह
दिनकर:....।:ज्ञान पीठ पुरस्कार
४)नर:आदमि::उर:....।:-हृदय
जोडकर लिखिए*
क
ख
१)अभिनव
मनुष्य
२)अभिनव
मनुष्य
३)प्रकृती
पर सर्वत्र हैं
४)आज
की दुनिया
५)व्योम
से पाताल तक
अ)रामधारिसिंह दिनकर।
आ)आधुनिक मानव का विश्लेषण।
इ)विजयी पुरुष आसीन।
ई)विचित्र और नवीन।
उ)सब कूछ इसे हैं ज्ञान ।
विलोम श्ब्द
·आज-कल
·आधुनिक-प्राचिन
·पुरुष-स्त्री
·नर-नारी
·चढना-उतरना
·समान-असमान
·ज्ञान-अज्ञान
·सिमित-असिमित
·जीत-हार
·तोड-जोड
अनेक श्ब्द के लिए एक श्ब्द
§सभी
जगहो में-सर्वत्र
§आसन
पर बैठा हुआ-आसीन
§बचा
हुआ-शेष
§मनु
की संतान-मनुष्य
§विशेष
ज्ञान-विज्ञान
§अधिक
विध्या प्राप्त-विद्वान
पाठ – 5 मेरा बचपन
👇विडियों देखने के लिए यहाँ क्लिक करें ।
-
लेखक :- ड़ा. ए
पी जे अब्दुल कलाम
इस पाठ के
द्वारा छात्र सादगी , धार्मिक सहिष्णुता, मिल जुलकर रहना और किताबें पढ़ने
का प्रयोजन आदि की प्रेरणा पा सकते है|
Øलेखक परिचय :- ड़ा. ए पी जे
अब्दुल कलाम
Øकठीण श्ब्दार्थ
अउल फकीर जैनुलाबदीन अब्दुल कलाम जी का जन्म 15-10-1931 को हुआ। बड़े वैज्ञानिक डॉ. ए.पी.जे. अब्दुल
कलाम जी 25-07-2002 से 24-07-2007 तक हमारे देश
के राष्ट्रपति थे। देश के आदर्श तथा ‘जनवादी राष्ट्रपति’ के
नाम से भारत के करोड़-करोड़ हृदयों में प्रतिष्ठित कलाम जी अपनी 82 वर्षों की उम्र में भी अनेकानेक सामाजिक प्रगतिशील आंदोलनों में अत्यंत
सक्रिय रहे। बच्चों तथा युवकों के चैतन्यशील एवं बहुमुखी व्यक्तित्व के
निर्माणार्थ आपके नये अभियान का मंत्र था – ‘मैं क्या दूँ?’
स्वपरिवर्तन की ओर उन्मुख इस अभियान का उद्घोष
था – ईमानदार
कार्य एवं ईमानदार का नाम। ‘होमपाल’ अभियान
द्वारा आप बचपन में ही इन सवालों को बोना चाहते थे कि “मैं
देश के लिए क्या दे सकता हूँ?
समाज एवं परिसर के लिए क्या कर सकता हूँ?”
Øपाठ का आशय :
भारत के राष्ट्रपति कलाम ली का
जीवन सादगी का मिसाल था | उनके - माता पिता का परिश्रम,जीवन सब के लिए आदर्शप्राय है | उनका परिवार अतिथियों की
सेवा से संतृप्त था| उनका परिवार धार्मिक एकता को मानवता था|बच्चों को चैतन्याशील, बहुमुखी व्यक्तित्व के निर्माण
के लिए ऐसे आदर्श व्यक्तित्व की जीवन प्रेरणा प्रदा है |
·कस्बा-छोटा शहर-ಚಿಕ್ಕಪಟ್ಟಣ್ಣ
·औपचारिक-सादारन शिक्षा-ಸಾಧಾರಣಶಿಕ್ಷಣ
·जीवनसंगीनी-पत्नी-ಜೀವನಸಂಗಾತಿ
·कद-काठि-देह का गठन-ದೇಹದರಚನೆ
·पुश्तैनी-जो पिडियों
से चला आरहा हो-ವಂಶಪಾರಂಪರ
·पक्का-रेहने लायक-ಇರಲೂಯೋಗ್ಯ
·आडंबरहीन- आराम से दूरहना-ಆಡಂಬರಹೀನ
·समुचित-योग्य-ಯೋಗ್ಯ,ಸರಿಯಾಗಿ
·सादगी-सादापन-ಸರಳತೆ
·इलाका-मोहल्ला-ಓಣಿ,ಬೀದಿ
·अभिन्न-अछ्छे मित्र-ಒಳ್ಳೆಯಮಿತ್ರ
·इतर ब्रह्मांड-दुसरे लोक
का हिस्सा-ಬ್ರಹ್ಮಾಂಡ
·प्रौध्योगी-शंशोधन-ಸಂಶೋಧನ
·भरसक-पुरा,यथाशक्ति-ಪೂರ್ಣ
·ठेकेदार-कामकरानेवाला-ಗುತ್ತಿಗೆದಾರ
·तट-किनारा-ದಡ,ತೀರ
·तूफान-तेज हवा बहना-ಬಿರುಗಾಳಿ
·हतप्रभ-शिथिल,निश्तेज-ಶಾಂತ,ವಿಸ್ಮಿತ
·दुर्लभ-आसान से न
मिलना-ಕೈಗೆಸಿಗಲಾರದ
·चचेरा-बडाभाई-ಒಡಹುಟ್ಟಿದ
·जुमला-कूल-ಒಟ್ಟು
·विरासत-उत्तराधिकार
में मिली संपत्ती-ವಂಶಪಾರಂಪರವಾಗಿದೊರೆತಸಂಪತ್ತು
“ನನ್ನ ಬಾಲ್ಯಾ” ಕನ್ನಡ ಮತ್ತು ಇಂಗ್ಲೀಷ
ಸಾರಾಂಶ :-
ನನ್ನ ಜನನವು ಮದ್ರಾಸ್
ರಾಜ್ಯದ ರಾಮೇಶ್ವರಂ ಎನ್ನುವ ಒಂದು ಪುಟ್ಟ ಹಳ್ಳಿಯ ಮಧ್ಯಮ ಪರಿವಾರದಲ್ಲಿ ಆಯಿತು. ನನ್ನ ತಂದೆ
ಜೈನಲುಬದಿನ್ ಯಾವುದೇ ಒಳ್ಳೆಯ ಶಿಕ್ಷಣ
ಪಡೆದಿರಲಿಲ್ಲ. ಶ್ರೀಮಂತರು ಕೂಡಾ ಆಗಿರಲಿಲ್ಲ. ಅಷ್ಟೇ ಅಲ್ಲದೆ ಬುದ್ಧಿವಂತ ಮತ್ತು ಉದಾರಗುಣ
ಭಾವನೆ ಹೊಂದಿದವರಾಗಿದ್ದರು. ನನ್ನ ತಾಯಿ ಆಶಿಯಮ್ಮ, ಅವರಿಗೆ ಆದರ್ಶ ಜೀವನಸಂಗಾತಿ ಯಾಗಿದ್ದರು.ನಮ್ಮ ತಂದೆ-ತಾಯಿ
ಸಮಾಜದಲ್ಲಿ ಆದರ್ಶ ದಂಪತಿ ರೂಪದಲ್ಲಿ ಕಾಣುತ್ತಿದ್ದರು.
ನಾನು ಹಲವು ಮಕ್ಕಳಲ್ಲಿ
ಒಬ್ಬನಾಗಿದ್ದೆ. ಉದ್ದಗಲ ಸುಂದರ ಸುಂದರವಾಗಿ ಸುಂದರವಾಗಿ ಕಾಣಿಸುವ ಮಗನಾಗಿದ್ದೆ. ನಾವೆಲ್ಲರೂ
ಹಳೆಯ ಮನೆಯಲ್ಲಿ ವಾಸಿಸುತ್ತಿದ್ದೆವು. ರಾಮೇಶ್ವರಮದ ಮಜಿದ್ ಗಲ್ಲಿಯಲ್ಲಿ ನಿರ್ಮಿಸಲಾದ
ಇಟ್ಟಂಗಿ ಕಲ್ಲಿನಿಂದ ಕಟ್ಟಿದ ಗಚ್ಚಿನಮನಿ ಯಾಗಿತ್ತು. ನಮ್ಮ ತಂದೆ ಆಡಂಬರ ಹೀನ
ವ್ಯಕ್ತಿಯಾಗಿದ್ದರು. ಅನಾವಶ್ಯಕ ಮತ್ತು ಆರಾಮದಾಯಕ ವಸ್ತುಗಳಿಂದ ದೂರವಿರುತ್ತಿದ್ದರು. ಆದರೆ
ಮನೆಯಲ್ಲಿ ಎಲ್ಲಾ ಅವಶ್ಯಕ ವಸ್ತುಗಳು ಉಪಲಬ್ಧವಿದ್ದವು. ವಾಸ್ತವದಲ್ಲಿ ಹೇಳಬೇಕಾದರೆ. ನಾನು
ಬಾಲ್ಯವನ್ನು ಬಹಳಷ್ಟು ನಿಶ್ಚಿಂತೆಯಿಂದ ಕಳೆದಿರುವೆ. ಭೌತಿಕ ಮತ್ತು ಭಾವನಾತ್ಮಕ ಎರಡು
ದೃಷ್ಟಿಯಿಂದಲೂ.
ನನ್ನ ತಾಯಿಯ ಜೊತೆಗೆ ಅಡುಗೆ
ಕೋಣೆಯಲ್ಲಿ ಕೆಳಗಡೆ ಕುತ್ಕೊಂಡು ಊಟ ಮಾಡುತ್ತಿದ್ದೆ. ಅವಳು ನನ್ನ ಮುಂದೆ ಬಾಳೆ ಎಲೆ ಹಾಸಿ ಅದರ
ಮೇಲೆ ಅನ್ನ ಮತ್ತು ಸುಗಂಧ ಸ್ವಾದಿಷ್ಟ ಸಾಂಬಾರ ಹಾಕುತ್ತಿದ್ದರು. ಜೊತೆಯಲ್ಲಿ ಮನೆಯಲ್ಲಿ
ಮಾಡಿದ ತೆಂಗಿನಕಾಯಿ ಚಟ್ನಿ ಬಡಿಸುತಿದ್ದರು.
ಪ್ರತಿಷ್ಠಿತ ಶಿವ ಮಂದಿರ
ಇರುವ ಕಾರಣದಿಂದ ರಾಮೇಶ್ವರಂ ಪ್ರಸಿದ್ಧ ತೀರ್ಥ ಸ್ಥಳವಾಗಿದೆ. ಅಲ್ಲಿಂದ ನಮ್ಮನ್ 10 ನಿಮಿಷದ ಕಾಲ್ನಡಿಗೆ ರಸ್ತೆಯಾಗಿತ್ತು. ಓಣಿಯಲ್ಲಿ ವಾಸಿಸುತ್ತಿದ್ದೆವು. ಅಲ್ಲಿ ಮುಸ್ಲಿಂ
ಬಹುಸಂಖ್ಯಾತರಾಗಿದ್ದರೂ. ಆದರೆ ಎಲ್ಲಿ ಹಿಂದೂ ಮನೆತನಗಳು ಇದ್ದವು. ಮುಸ್ಲಿಂ ಬಾಂಧವರೊಂದಿಗೆ
ಕೂಡಿಕೊಂಡು ಇರುತ್ತಿದ್ದರು. ನಮ್ಮ ಓಣಿಯಲ್ಲಿ ಒಂದು ಹಳೆಯದಾದ ಮಸೀದಿ ಇತ್ತು. ಸಂಜೆ ನನ್ನ
ತಂದೆಯವರು ನನ್ನನ್ನು ಕರೆದುಕೊಂಡು ನಮಾಜ್ ಮಾಡಲು ಹೋಗುತ್ತಿದ್ದರು.
ರಮೇಶ ರಾಮೇಶ್ವರಂ ಮಂದಿರದ
ಹಿರಿಯ ಪೂಜಾರಿ ಪಕ್ಷಿ ಲಕ್ಷ್ಮಿ ಲಕ್ಷ್ಮಣ ಶಾಸ್ತ್ರಿ ನನ್ನ ತಂದೆಯವರ ಒಳ್ಳೆಯ
ಸ್ನೇಹಿತರಾಗಿದ್ದರು. ಇಬ್ಬರು ಅದು ಆಧ್ಯಾತ್ಮಿಕ ವಿಚಾರಗಳಲ್ಲಿ ಚರ್ಚೆ ಮಾಡುತ್ತಿದ್ದರು. ನಾನು
ಪ್ರಶ್ನೆ ಕೇಳುವಷ್ಟು ದೊಡ್ಡವನಾದ ನಾನು ನಮ್ಮ ತಂದೆಯ ನಮಾಜ ಮಾಡುವ ಕುರಿತು ಕೇಳಿದೆ. ಆಗ ನನ್ನ
ತಂದೆಯವರು ಯಾವಾಗ ನಮಾಜ್ ಮಾಡುತ್ತೇವೊ, ಆಗ ನಮ್ಮ ಶರೀರವು ಬ್ರಹ್ಮಾಂಡದಲ್ಲಿ ಲೀನವಾಗಿ ಒಂದು
ಭಾಗವಾಗುತ್ತದೆ" ಎಂದರು. ಅದರಲ್ಲಿ ಶ್ರೀಮಂತ, ವಯಸ್ಸು, ಜಾತಿ, ಧರ್ಮ, ಯಾವುದೇ
ಬೇಧಭಾವ ಇರುವುದಿಲ್ಲ ಎಂದು ತಿಳಿಸಿದರು.
ನನಗೆ ನೆನಪಿದೆ. ನಮ್ಮ
ತಂದೆಯವರ ದಿನಚರಿಯು ಬೆಳಗಾಗುವ ಮೊದಲೇ ಬೆಳಗ್ಗೆ ನಾಲ್ಕು ಗಂಟೆಗೆ ನಮಾಜ ಮಾಡುವ ಮೂಲಕ
ಸುರುವಾಗುತ್ತಿತ್ತು. ನಮಾಜಿನ ನಂತರ ನಮ್ಮ
ತೆಂಗಿನ ತೋಟಕ್ಕೆ ಹೋಗಿ ಬರುತ್ತಿದ್ದರು. ಮನೆಯಿಂದ ನಮ್ಮ ತೋಟ ಸುಮಾರು ನಾಲ್ಕು ಕಿಲೋಮೀಟರ್
ದೂರದಲ್ಲಿತ್ತು. ಒಂದು ಡಜನ್ ತೆಂಗಿನಕಾಯಿ
ಹೆಗಲ ಮೇಲೆ ಹೊತ್ತುಕೊಂಡು ಒಂದು ನನ್ನ ತಂದೆ ಬೆಳಗಿನ ಉಪಹಾರ ಸೇವಿಸುತ್ತಿದ್ದರು.
ಕಲಾಂರವರು ದಯ ವಿಷದಲ್ಲಿ ನಂಬಿಕೆ ಇಟ್ಟಿದ್ದರು ಕಾಣದ
ಶಕ್ತಿ ನಮ್ಮನೆಲ್ಲ ಕಷ್ಟದಿಂದ ಪಾರು ಮಾಡುತ್ತದೆ ಹಾಗೂ ಸರಿಯಾದ ದಾರಿ ತೋರಿಸುತ್ತದೆ ಎಂದು
ನಂಬಿದ್ದರು.
ಕಲಾಂರವರ ತಂದೆ ಮರದ
ನಾವುಗಳನ್ನು ತಯಾರಿಸಲು ಸುರುಮಾಡಿದಾಗ ಕಲಾಂ ರವರಿಗೆ ಆಗ 6 ವರ್ಷ ವಯಸ್ಸು. ಈ ನಾವುಗಳು ಭಕ್ತರನ್ನು ರಾಮೇಶ್ವರದಿಂದ
ಧನುಷ್ಯಕೋಟೆಗೆ ಕರೆಯುತ್ತಿದ್ದವು. ಕಲಾಂರವರ ಅಕ್ಕ ಜೋಹರ ರವರ ಮದುವೆ ಜಲಾಲುದ್ದೀನ್ ರೊಂದಿಗೆ
ಆಯ್ತು. ಅವರು ತಂದೆಯೊಂದಿಗೆ ತಂದೆಯೊಂದಿಗೆ
ಹಡಗು ತಯಾರಿಸುತ್ತಿದ್ದರು. ಒಂದು ದಿನ ಚಂಡಮಾರುತದಿಂದ ಸಮುದ್ರದ ಭೀಕರತೆ ಅರಿವಾಯಿತು. ನಮ್ಮ ತಂದೆಯವರ
ಹಾಡುಗಳು ಸಮುದ್ರ ಪಾಲಾದವು. ಪಾಂಬನ್ ಸೇತುವೆ ಮುರಿದು, ಪ್ರಯಾಣಿಕರಿದ್ದ ರೈಲು ಅಪಘಾತಕ್ಕೆ ಈಡಾಯಿತು.
ಕಲಾಂರ ವರಿಗಿಂತ ಹದಿನೈದು
ವರ್ಷ ದೊಡ್ಡವರಾಗಿದ್ದರು ಸಹ ಜಲಾಲುದ್ದೀನ್ ರವರು ನನಗೆ ಬಹಳ ಆತ್ಮೀಯರಾಗಿದ್ದರು. ಅವರು
ನನ್ನನ್ನು ಆಜಾದ್ ಎಂದು ಕರೆಯುತ್ತಿದ್ದರು. ಜಲಾಲುದ್ದೀನ್ ರವರು ಇಂಗ್ಲಿಷ್ ಭಾಷೆಯನ್ನು
ಬಲ್ಲವರಾಗಿದ್ದರು. ಅವರಷ್ಟು ಮೇಧಾವಿಗಳು ಯಾರೂ ಇರಲಿಲ್ಲ. ಜಲಾಲುದ್ದೀನ್ ರವರು ನನಗೆ
ಮಾರ್ಗದರ್ಶಕರಾಗಿದ್ದರು,
ಮತ್ತು ಹೊರಗಿನ ಪ್ರಪಂಚಕ್ಕೆ ಪರಿಚಯ ಮಾಡಿಕೊಟ್ಟರು.
ನನ್ನ ಬಾಲ್ಯದಲ್ಲಿ
ಪುಸ್ತಕಗಳು ಒಂದು ದುರ್ಲಭ ವಸ್ತುಗಳಾಗಿದ್ದವು. ಎಸ್ ಟಿ ಆರ್ ಮಾಣಿಕ ಎಂಬ ಒಬ್ಬ ಕ್ರಾಂತಿಕಾರಿ
ಹಾಗೂ ದೇಶಭಕ್ತರು ತಮ್ಮಸ್ವಂತ ಪುಸ್ತಕ ಭಂಡಾರದಿಂದ ನನಗೆ ಓದಲು ಪುಸ್ತಕಗಳನ್ನು ಕೊಡುತ್ತಿದ್ದರು.
ನನ್ನ ಜೀವನದಲ್ಲಿ ಪ್ರಭಾವಬೀರಿದ ಇನ್ನೊಬ್ಬ ವ್ಯಕ್ತಿಗಳೆಂದರೆ ಅವರು ನನ್ನ ಚಿಕ್ಕಪ್ಪನ ಮಗ
ಶಮ್ಸುದ್ದಿನ್. ಅವರು ರಾಮೇಶ್ವರದಲ್ಲಿ ವೃತ್ತಪತ್ರಿಕೆಯ ವಿತರಕ ರಾಗಿದ್ದರು. ದಿನ ಸುಮಾರು 1000 ಪತ್ರಿಕೆಗಳನ್ನು ವಿತರಿಸುತ್ತಿದ್ದರು.
ನನಗೆ ಬಾಲ್ಯದಲ್ಲಿ ಮೂರುಜನ
ಸ್ನೇಹಿತರಿದ್ದರು. ಅವರೆಲ್ಲರೂ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರಾಗಿದ್ದರು. ರಮಾನಂದ
ಶಾಸ್ತ್ರಿ ಅರವಿಂದ್ ಮತ್ತು ಶಿವಪ್ರಕಾಶ್, ರಮಾನಂದ ಶಾಸ್ತ್ರಿ ರಮೇಶ್ವರ ಪ್ರಸಿದ್ಧ ಮಂದಿರದ ಮುಖ್ಯ ಅರ್ಚಕರಾದ
ಪಕ್ಷಿ ಲಕ್ಷ್ಮಣ ಶಾಸ್ತ್ರಿಗಳ ಮಗನಾಗಿದ್ದ. ಬೇರೆಬೇರೆ ಮತಧರ್ಮಗಳಿಗೆ ಸೇರಿದ್ದರು ನಮ್ಮಲ್ಲಿ
ಯಾವ ವಿಚಾರದಲ್ಲೂ ಭೇದವಿರಲಿಲ್ಲ
This lesson is an autobiography
of Dr. A.P.J. Abdul Kalam. Through this lesson the writer has given
inspiration to children about simplicity, spirituality, tolerance, unity and
reading habits and its benefits.
Dr. Kalam was born in a
middle-class family in Rameshwaram present Tamil Nadu. Father Jainulabadeen
for not educated formally but he had the wisdom and was very liberal. Mother
Ashiamma, their’s was a model family.
Kalam was one of several
children. Kalam was medium built. This house was situated in Masjid road.
Father was leading a simple life, he was against vanity but all the
facilities were available in their house. Kalam had a simple but comfortable
childhood.
Kalam’s mother served kalam
simple but tasty nutritious food. He lived very near to the famous Shiva
temple of Rameshwaram. The area in which he lived was dominated by the Muslim
population but Hindu’s and Muslims lived together happily. Kalam’s father
used to take kalam to the near masjid for evening prayers.
The chief priest of Rameshwaram
temple pakshi Lakshmana Shastry and Kalam’s father were close friends. Both
discussed spirituality. Kalam’s father used to wake up before sunrise
performs Namaj and go to their coconut garden. He used to bring coconuts and
then took his breakfast.
Kalam believed
in the power of the unknown God. He believed that an unseen power is
protecting all of us from difficulty and agony and directs to the right path.
Kalam’s father
started manufacturing wooden boats when Kalam was first six years old. Their
boats were used to ferry pilgrims from and to Rameshwaram and Dhanush Kodi.
Kalam’s elder
sister Johara’s marriage was performed with Jalaluddin who was a partner in
building wooden boats with Kalam’s father. One day the sea became very rough
due to strong winds and the boats of Kalam’s father were washed away into the
sea. Pamban bridge also breached causing train accident packed with
passengers. Kalam had seen the damage of the sea and now he experienced the
rough face of the sea also.
Though
Jalaluddin was elder to Kalam by 15 years, he was very intimate with Kalam
and used to call ‘Azad’ affectionately.
एक
अंक के प्रश्न
१)अब्दुल कलाम जीका जन्म कहां हुआ था?
उत्तर:-अब्दुल
कलाम जी का जन्म तमीलनाडू के रामेश्वरम् में हुआ था।
२)अब्दुल कलाम जी बचपन में किस घर में रहते थे?
उत्तर:-अब्दुल
कलाम जी बवपन में पुश्तैनी घर में रहते थे।
३)कलाम जीके बचपन में दुर्लभ वस्तु क्याथी?
उत्तर:-कलाम
जी के बचपन में दुर्लभ वस्तु पुस्थकें थी।
४)जैनुलाबदिन ने कौनसा काम शुरु किया?
उत्तर:-
जैनुलाबदिन
ने लकडी की नौकाएं बनाने का काम शुरु किया।
५)कलाम जी के चचेरे भाई कौन थे?
उत्तर:-कलाम
जी के चचेरे भाई शम्सुद्दिन थे।
६)कलाम जी और जलालुद्दिन हमेशा किस विषय पर बात करते थें?
उत्तर:-कलाम
जी और जलालुद्दिन हमेशा आध्यात्मीक विषय पर बात करते थें।
७)अब्दुल कलाम जी के माता-पिता का नाम क्या था?
उत्तर:-अब्दुल
कलाम जी की माता आशियम्मा और पिता जैनुलाबदिन थें।
८)अब्दुलकलाम जी बचपन में कैसे दिखतेथे?
उत्तर:-अब्दुल
कलाम जी बचपन में छोटी क्द् काटी के साधारण से दिखनेवाले बच्छे थे।
९)रामेश्वरम् में कलाम जीका घर कहां परथा?
उत्तर:-रामेश्वरम्
में कलाम जी घर मसजिदवाली गली में था।
१०)कलाम जी के पिता कैसे व्यक्ति थे?
उत्तर:-कलाम
जीके पिता आडंबरहीन व्यक्ति थे।
११)कलाम जी का बचपन कैसे बिता?
उत्तर:-कलाम
जी का बचपन निश्चिंतता और सादगी में बीता।
१२)कलाम जी की बहन का नाम क्या था?
उत्तर:-कलाम
जीकी बहन का नाम जोहराथा।
१३)अहमद जलालुद्दिन कलाम जी को क्या कहकर बुलाते थे?
उत्तर:-अहमद
जलालुद्दिन कलाम जी को आजाद कहकर बुलाते थे।
१४)अब्दुल कलाम जी को नई दुनिया का बोध किसने कराया?
उत्तर:-अब्दुल
कलाम जी को नई दुनिया का बोध अहमद जलालुद्दिन ने कराया था।
दो अंक के प्रश्न
१)अब्दुल कलाम जी का बचपन बहुत ही निश्चिंतता और सादगी में बीतने के कारण
लिखिए?
उत्तर:- कलाम
जी के पिता आडंबरहीन व्यक्ति थे। सभी अनावश्यक और ऐशो आरामवालि चिजों से दूर रहते थे। पर घर में सभी आवश्यक चीजें
सही मात्रामें आसानी से मिलती थी।इस से कहसकते हैं की कलाम काबचपन
निश्चिअंतता और सादगी में बीता हैं।
२)आशियम्मा जी कलाम जी को खाने में क्या-क्या देती थी?
उत्तर:- कलाम
जी हमेशा रसोइ घर में बैठकर खाना कायाकरते थे। आशियम्मा जी उनके सामने केले का पत्ता
डालकर,उसपर
चावल,एवं
सुगंधित,स्वादिस्ट
सांबर डलती थी। उसके साथ घर में बना अचार और नारियल की चटनी भी डालती
थी।
३)जैनुलाबदिन नमाज की प्रासंगीकता के बारे में क्या कहते हैं?
उत्तर:-
वह
कहते हैं कि-जब
हम नमाज पढते हैं तो हमारे शरिर से इतर ब्रह्मांड का एक हिस्सा बनजाते हैं। जिससे दौलत,आयु,जाती,या
धर्म-पंथ
का कोइ भेद भाव नहीं होता हैं।
४)कलाम जी को जलालुद्दिन ने नई दुनिया का बोध कैसे कराया?
उत्तर:- जलालुद्दिन
हमेशा कलाम को शिक्षीत लोंगो के बारे में बताते थे। वे वैज्ञानिक खोजों,समकालिन
साहित्य,चिकित्सा,विज्ञान
की उपलब्दियों के बारे में बताते थे। ज्नान संबंधि जानकारियों से कलाम जी सिमीत दारे से बाहार निकला औरनई दुनिया का बोध हुआ।
III. चार या पाँच वाक्यों में उत्तर लिखिए:
प्रश्न 1. शमसुद्दीन अखबारों के वितरण का कार्य कैसे करते
थे? उत्तर: शमसुद्दीन रामेश्वरम् में अखबारों के एकमात्र वितरक थे।
अखबार रामेश्वरम् स्टेशन पर सुबह की ट्रेन से पहुँचते थे। इस अखबार एजेंसी को
अकेले शमसुद्दीन ही चलाते थे। रामेश्वरम् में अखबारों की जुमला एक हजार प्रतियाँ
बिकती थी।
IV. इन
महावरों पर ध्यान दीजिए :
पौ
फटना = प्रभात होना
काम
आना = काम में आना, इस्तेमाल होना
V. अन्य वचन रूप लिखिए:
बच्चा, गली, केला,
नौकां, प्रतियाँ, पुस्तकें
उत्तर:
बच्चा
– बच्चे
गली – गलियाँ
केला – केले
नौका – नौकाएँ
प्रतियाँ
– प्रति
पुस्तकें
– पुस्तक
VI. विलोम
शब्द लिखिए:
बहुत, शाम, सफल,
अच्छा, बडा, अपना
उत्तर:
बहुत × कम
शाम × सुबह
सफल × असफल
अच्छा
× बुरा
बडा × छोटा
अपना × पराया
VII. जोडकर
लिखिए:
क्) ख
१)कलाम
का जीवनअ)सादगी
की मिसाल।
२)मद्रास
राज्य आ)तमीलनाडू।
३)पक्का
दोस्त इ)रामानंद शाश्त्री
।
४)अहमद
जलालुद्दिनई)अंतरंग
मित्र ।
५)मेरे
पिता उ)जैनुलाबदिन।
६)रामेश्वरम्
का मंदिरऊ)शिवजी
का था ।
VIII. रिक्त
स्थानों की पूर्ति कीजिए:
आशियम्मा
उनकी आदर्श ……….. थीं।
रामेश्वरम्
प्रसिद्ध ………… है।
पुजारी
पक्षी लक्ष्मण शास्त्री मेरे पिताजी के ………….
थे।
अखबार
एजेंसी को अकेले ………. ही चलते थे।
अहमद
जलालुद्दीन की …………. के साथ शादी हो गई।
उत्तर:
तीर्थस्थल
अभिन्न
मित्र
शमसुद्दीन
जोहरा
XII.
पर्यायवाची शब्द लिखिए:
घर, बुनियाद, शाम, शरीर, दोस्त उत्तर: घर – गृह, मकान बुनियाद – नींव शाम – सायंकाल शरीर – काया, तनु दोस्त – मित्र, सखा
भाषा ज्ञान
I. उदाहरण के अनुसार
प्रेरणार्थक क्रिया शब्दों को लिखिए:
पढ़ना – पढ़ाना उत्तर:
देखना – दिखाना
सुनना – सुनाना
करनां – कराना
जगना – जगाना
भेजना – भिजवाना
चलना – चलाना
बैठना – बिठाना
रोना – रुलाना
धोना – धुलाना
देना – दिलाना
II. उदाहरण के अनुसार
प्रेरणार्थक शब्दों की सहायता से पाँच वाक्य बनाइए: उदा- अध्यापक कहानी सुनाते हैं। उत्तर:
मोहन जलेबी खिलाता है।
माँ बच्चे को सुलाती है।
दादजी कहानी सुनाते हैं।
भैया दुकान से सामान लाता है।
सब्जीवाला सब्जी बेचता है।
प्रस्तुतिकर्ण –बसवराज भूति,
हिन्द संपनमूल (संसाधन) शिक्षक
मोबाइल
संख्या. 9900804567
कित्तूरु राणी चेन्नम्मा आवासनीय शाला, बेविनहल्ली क्रास।